29.4 C
Hubli
ಏಪ್ರಿಲ್ 29, 2024
eNews Land

Month : ಆಗಷ್ಟ್ 2023

ಸಣ್ಣ ಸುದ್ದಿ

ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ  ಮಹಾಮಂಡಳದಿಂದ ವೃದ್ಧಾಶ್ರಮದಲ್ಲಿ ರಕ್ಷಾಬಂಧನ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ನವನಗರದ ಶ್ರೀಮೈತ್ರಿ ವೃದ್ಧಾಶ್ರಮದಲ್ಲಿ  ಸಂಭ್ರಮ ಸಡಗರದಿಂದ  ರಕ್ಷಾಬಂಧನ ಸಮಾರಂಭವು ಹಬ್ಬದ ವಾತಾವರಣದಿಂದ ಜರುಗಿತ್ತು .                ಅತಿಥಿಯಾಗಿ ಆಗಮಿಸಿ ಸಮಾಜಸೇವಕ  ಅನಿಲ ಬೇವಿನಕಟ್ಟಿ...
ಸಣ್ಣ ಸುದ್ದಿ

ಮಾರುಕಟ್ಟೆ ಬೆಲೆ ಪರಿಷ್ಕರಣೆ ಆಕ್ಷೇಪಣೆಗೆ ಆಹ್ವಾನ

eNEWS LAND Team
ಇಎನ್‌ಎಲ್‌ ಅಣ್ಣಿಗೇರಿ: 2023-24 ನೇ ಸಾಲಿನಲ್ಲಿ ಅಣ್ಣಿಗೇರಿ ತಾಲೂಕಿನ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಿ, ಅಣ್ಣಿಗೇರಿಯ ಉಪನೋಂದಣಿ ಕಛೇರಿ, ತಹಶೀಲ್ದಾರ ಕಛೇರಿ, ಪುರಸಭೆ ಕಛೇರಿ, ಹಾಗೂ ತಾಲೂಕ ಪಂಚಾಯತ ಕಛೇರಿಗಳಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು...
ಸಣ್ಣ ಸುದ್ದಿ ಸುದ್ದಿ

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team
ಇಎನ್‌ಎಲ್‌ ಅಣ್ಣಿಗೇರಿ: ಪಟ್ಟಣದ ಪಂಪ ಸ್ಮಾರಕ ಭವನ, ಶಾದಿಮಹಲ್, ಜನತಾ ಸಿನಿಮಾ ಮಂದಿರ, ಅಂಬೇಡ್ಕರ ಭವನ, ರಾಯಲ್ ಹಾಲ್ ಕೇಂದ್ರಗಳಲ್ಲಿ ಕಿಕ್ಕಿರಿದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ...
ಸುದ್ದಿ

ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹ

eNEWS LAND Team
ಇಎನ್‌ಎಲ್‌ ಅಣ್ಣಿಗೇರಿ: ತಾಲೂಕಿನ ಪಕ್ಷಾತೀತ ರೈತ ಹೋರಾಟ ಸಮಿತಿ ರೈತ ಮುಖಂಡರು ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ ಅವರಿಗೆ ಸರ್ಕಾರಕ್ಕೆ ಕಳಿಸಲು ಮನವಿ ಸಲ್ಲಿಸಿದರು. ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಾದ...
ಸುದ್ದಿ

ಕೆನರಾ ಬ್ಯಾಂಕ ಸಂಯೋಗದಲ್ಲಿ ಅಣ್ಣಿಗೇರಿ ಕ್ಲಸ್ಟರ್-2 ಕ್ರೀಡಾಕೂಟ

eNEWS LAND Team
ಇಎನ್‌ಎಲ್‌ ಅಣ್ಣಿಗೇರಿ: ಗ್ರಾಮೀಣ ಮಕ್ಕಳು ಕ್ರೀಡೆಗಳಿಂದ ವಂಚಿತರಾಗಬಾರದು. ಮಕ್ಕಳಲ್ಲಿರುವ ಪ್ರತಿಭೆ,ಶಕ್ತಿ, ಸಾಮರ್ಥ್ಯ ಗುರ್ತಿಸಿ, ಸೂಕ್ತ ತರಬೇತಿ ನೀಡಿ, ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿ, ತಮ್ಮ ಕ್ರೀಡಾ ಶಕ್ತಿ ಪ್ರದರ್ಶನದಿಂದ ಮುನ್ನಗ್ಗಬೇಕಾದರೇ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ,ಗೌರವಿಸುವ ಕ್ರೀಡಾಕೂಟ ಹೆಚ್ಚು...
ಸುದ್ದಿ

RUNNING OF SPECIAL TRAIN BETWEEN SIR M VISVESVARAYA TERMINAL, BENGALURU AND TIRUCHCHIRAPPALLI

eNEWS LAND Team
  ಬೆಂಗಳೂರು ಮತ್ತು ತಿರುಚಿರಾಪಳ್ಳಿ ನಡುವೆ ವಿಶೇಷ ರೈಲು ಮುಂಬರುವ ಹಬ್ಬದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ತಿರುಚಿರಾಪಳ್ಳಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ...
ಸಣ್ಣ ಸುದ್ದಿ

ಗಂಗಾಧರ ಸಿದ್ದಪ್ಪ ಪಾಣಿಗಟ್ಟಿ: ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರನ್ನಾಗಿ ಗಂಗಾಧರ ಸಿದ್ದಪ್ಪ ಪಾಣಿಗಟ್ಟಿ ಇವರನ್ನು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಗಂಗಾಧರ ಪಾಣಿಗಟ್ಟಿ...
ಅಪರಾಧ

ದನದ ಕೊಟ್ಟಿಗೆಗೆ ಬೆಂಕಿ 6 ದನ ಸಜೀವ ದಹನ, ಮತ್ತೊಂದು ತೀವ್ರ ಗಾಯ!

eNEWS LAND Team
ಇಎನ್ಎಲ್ ಕಲಘಟಗಿ: ತಾಲೂಕಿನ ತಂಬೂರ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 6 ದನಗಳು ಸಜೀವ ದಹನ, ಇನ್ನೊಂದು ತೀವ್ರ ಗಾಯಗೊಂಡಿದೆ. ರೈತ ಯಲ್ಲಪ್ಪ ಹುಡೇದ ಇವರ ಮನೆಗೆ ಸಚಿವ ಸಂತೋಷ್ ಲಾಡ್ ಆಪ್ತ...
ಬ್ರೇಕಿಂಗ್ ಸುದ್ದಿ

ಜೀವದ ಹಂಗು ತೊರೆದು ಮಹಿಳೆಯ ಪ್ರಾಣ ಕಾಪಾಡಿದವನಿಗೆ ಪ್ರಶಂಸಾ ಪತ್ರ, ಸನ್ಮಾನ, ಶೌರ್ಯ ಪ್ರಶಸ್ತಿ ಶಿಫಾರಸ್ಸು: ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್

eNewsLand Team
ಇಎನ್ಎಲ್ ಧಾರವಾಡ/ಕಲಘಟಗಿ: ಪಟ್ಟಣದ ಮಹಿಳೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು, ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯನ್ನು, ಧಾರವಾಡ ಜಿಲ್ಲೆಯ ಪೊಲೀಸರು ಪ್ರಶಂಸಾ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ. ಮೈಮೇಲೆ ಗಾಯಗಳಾದರೂ ಲೆಕ್ಕಿಸದೇ ಹಲ್ಲೆಗಾರನನ್ನು...