ಇಎನ್ಎಲ್ ಧಾರವಾಡ: ಬಿತ್ತನೆ ಯಂತ್ರ ನಡಕಟ್ಟಿನ ಕೂರಿಗೆ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಸಂದಿರುವುದು ಸಂತಸದ ವಿಷಯವಾಗಿದೆ. ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ನಡಕಟ್ಟಿಯವರ ಸಾಧನೆ ಹೆಮ್ಮೆಯ ವಿಷಯವಾಗಿದೆ ಎಂದು ಕೈಮಗ್ಗ, ಜವಳಿ,...
ಅರ್ಹ ಫಲಾನುಭವಿಗಳಿಗೆ ತಾತ್ಕಾಲಿಕ ಹಂಚಿಕೆ ಪತ್ರ ವಿತರಣೆ ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಕಾನೂನು ಸರಳೀಕರಣ ಅಗತ್ಯ:ಸಿಎಂ ಬಸವರಾಜ ಬೊಮ್ಮಾಯಿ ಇಎನ್ಎಲ್ ಬೆಂಗಳೂರು: ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಕಾನೂನು ಸರಳೀಕರಣ...
ಇಎನ್ಎಲ್ ಧಾರವಾಡ ಕೆಲ ತಿಂಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಇಡೀ ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿತ್ತು.ವಾರಗಟ್ಟಲೇ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಐದು ವರ್ಷದ ಗಂಡು ಚಿರತೆಯನ್ನು...
ಇಎನ್ಎಲ್ ಧಾರವಾಡ: ರೈತರ ಜೀವನಕ್ಕೆ ಅನುಕೂಲವಾಗುವ ಬೆಳೆ ಮತ್ತು ಇಳುವರಿ ಬಗ್ಗೆ ಸಂಶೋಧನೆ ಮಾಡುವ ಮೂಲಕ ರೈತರ ಜೀವನಕ್ಕೆ ಹೊಸ ರೂಪ ನೀಡಲು ಮುಂದಾಗಿ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ...
ಇಎನ್ಎಲ್ ಧಾರವಾಡ :ಜಿಲ್ಲೆಯ ವಾರ್ಡ್ ನಂ.08 ರಲ್ಲಿ ಬರುವ ಹಿರೆಕೇರೆ (ಕೋಳಿಕೆರೆ) ಹೊಸಯಲ್ಲಾಪೂರದಲ್ಲಿ ಹೂಳು ಶೇಖರಣೆಗೊಂಡಿದೆ. ಹೂಳು ತೆಗೆದು ಸಾಗಿಸಲು ರೈತರಿಗೆ ಫೆಬ್ರವರಿ 1 ರಿಂದ 15 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ...
ಇಎನ್ಎಲ್ ಧಾರವಾಡ ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಇಂದು ಮಧ್ಯಾಹ್ನ ನಗರದ ಎಸ್ಡಿಎಂ...
ಇಎನ್ಎಲ್ ಧಾರವಾಡ: “ಅಂಬಿಕಾತನಯದತ್ತ” ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವವರು ದತ್ತಾತ್ರೆಯ ರಾಮಚಂದ್ರ ಬೇಂದ್ರೆ. ಬೇಂದ್ರೆ 1896 ರ ಜನವರಿ 31 ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು....
ಇಎನ್ಎಲ್ ಕಲಘಟಗಿ: ನೈಸರ್ಗಿಕ ಸಂಪನ್ಮೂಲಗಳಿoದ ಕೂಡಿದೆ, ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದೆ, ಆದ್ದರಿಂದ ಆಧುನಿಕ ಜಗತ್ತಿಗೆ ಶಿಕ್ಷಣವೇ ಶಕ್ತಿ ಎಂದ ಮಾಜಿ ಶಾಸಕ ಸಂತೋಷ ಲಾಡ್. ಅನೇಕ ವರ್ಷಗಳಿಂದ ತಾಲೂಕಿನಲ್ಲಿ ತಮ್ಮೆಲ್ಲರ ಸಹಕಾರದಿಂದ...
ಇಎನ್ಎಲ್ ಧಾರವಾಡ: ಹಿರಿಯ ಪತ್ರಿಕೋದ್ಯಮಿ ಬೆಳಗಾವಿ ಜಿಲ್ಲೆಯ ಕೌಜಲಗಿ ಮೂಲದ ಹುಬ್ಬಳ್ಳಿ ಶ್ರೀನಗರ ನಿವಾಸಿಯಾಗಿದ್ದ ಧ್ರುವರಾಜ ವೆಂಕಟರಾವ್ ಮುತಾಲಿಕ ದೇಸಾಯಿ (92) ಶನಿವಾರ ರಾತ್ರಿ ನಿಧನರಾದರು. ಮಾಸ್ತರ, ನಾಟಕಕಾರ, ವಕೀಲ, ಸಾಮಾಜಿಕ ಕಾರ್ಯಕರ್ತ, ಸೇವಾದಳದ...
ಶಿಕ್ಷಕರನ್ನು ಚಿಂತಕನ್ನಾಗಿ ರೂಪಿಸಲು ಉನ್ನತ ಶಿಕ್ಷಣ ಅಕಾಡೆಮಿ ಪ್ರಯತ್ನ-ಡಾ.ಎಸ್.ಎಂ.ಶಿವಪ್ರಸಾದ ಇಎನ್ಎಲ್ ಧಾರವಾಡ: ಭಾರತದ ಇತಿಹಾಸವು ಬ್ರಿಟಿಷ್ ಆಡಳಿತ ಕಾಲದಲ್ಲಿ ಅನೇಕ ರಾಜಕೀಯ,ಸಾಮಾಜಿಕ ಚಿಂತಕರನ್ನು ವಿಶ್ವಮಾನ್ಯರನ್ನಾಗಿ ಸೃಷ್ಟಿಸಿದೆ.ಸ್ಚಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಇಂತಹ ತಜ್ಞರು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ.ಕರ್ನಾಟಕ...