30 C
Hubli
ಮಾರ್ಚ್ 19, 2024
eNews Land

Month : ಮಾರ್ಚ್ 2022

ಸುದ್ದಿ

ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ  ಬೊಮ್ಮಾಯಿ ಹೇಳಿದ್ಯಾಕೆ ಗೊತ್ತಾ?

eNewsLand Team
ಇಎನ್ಎಲ್ ಬೆಂಗಳೂರು : ರಾಜ್ಯದಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದಿವೆ. ಸಾರ್ವಜನಿಕ ವಲಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೂಡ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ...
ಜಿಲ್ಲೆ

ಬೆಲೆ ಏರಿಕೆ; ಬೈಕಿಗೆ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಕಾಂಗ್ರೆಸ್ಸಿಗರು!!

eNewsLand Team
ಇಎನ್ಎಲ್ ಧಾರವಾಡ: ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್’ಗಳಿಗೆ ಹೂವಿನ ಹಾರ ಹಾಕಿ, ಹಲಗಿ ಬಾರಿಸುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನು ನಗರದ ಗೋಪನಕೊಪ್ಪ ವೃತ್ತದಲ್ಲಿಂದು ನಡೆಸಲಾಯಿತು....
ಕ್ರೀಡೆ

ಅಬ್ಬಾ!! ಅಂತೂ ಗೆದ್ದ್ರಪ್ಪಾ ಆರ್‌ಸಿಬಿ, ಕೊಹ್ಲಿ ಮತ್ತೆ ಫೇಲ್!

eNewsLand Team
ಕೆಕೆಆರ್ ವಿರುದ್ಧ ಪ್ರಯಾಸದ ಗೆಲವು ಪಡೆದ ಆರ್‌ಸಿಬಿ ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್: ಕುಂಟುತ್ತಾ ಎಡವುತ್ತಾ ಸಾಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪ್ರಯಾಸದ 3...
ಸಿನೆಮಾ ಸುದ್ದಿ

ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..

eNewsLand Team
ಇಎನ್ಎಲ್ ಫಿಲ್ಮ ಡೆಸ್ಕ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅರ್ಥಾತ್ ಆರ್’ಜಿವಿ ಹಂಚಿಕೊಂಡ ಫೋಟೊ ಇದು.. ರಾಜಮೌಳಿ ಸರ್ ನಿಮ್ಮ ಬಳಿ ಡೇಂಜರಸ್ ಹುಡುಗರು ಇದ್ದರೆ ನನ್ನ ಹತ್ತಿರ ಡೇಂಜರ್ ಹುಡುಗಿಯರು ಇದ್ದಾರೆ ಎಂದು...
ಸುದ್ದಿ

ಮನೆ ಕಟ್ಟಲು ಸಾಲ ಮಾಡಿ ಮಸಣ ಸೇರಿದ! ಹಿಂಗ್ಯಾಕೆ ಮಾಡಿಕೊಂಡೆ ಸಿದ್ದಪ್ಪ!!

eNewsLand Team
ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವಿ ಗ್ರಾಮದ ಸಿದ್ದಪ್ಪ ಯಲ್ಲಪ್ಪ ಜಿಡ್ಡಿ ( 52) ಮನೆ ಕಟ್ಟಿಸುವ ಸಲುವಾಗಿ ಹುಬ್ಬಳ್ಳಿಯ ಗ್ರಾಮ ಶಕ್ತಿ ಪೈನಾನ್ಸ್ ದಲ್ಲಿ ₹ 5ಲಕ್ಷ ಲೋನ್ ಮಾಡಿದ್ದನ್ನು ತೀರಿಸಲು ಸಾಧ್ಯವಾಗದೆ ನೇಣು...
ಅಪರಾಧ

ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ‌ ವಿಷ!

eNewsLand Team
ಇಎನ್ಎಲ್ ಧಾರವಾಡ: ನಾಲ್ಕು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನಳಾದ ಪ್ರೀತಿಯ ಪತ್ನಿ ನೆನಪಿನಲ್ಲಿ ಸಾರಾಯಿ ಕುಡಿಯುತ್ತಿದ್ದ ಯಾದವಾಡದ ಮಂಜುನಾಥ ಯಲ್ಲಪ್ಪ ಕೇಶಗೊಂಡ (45) ನಶೆಯಲ್ಲಿ ಕ್ರಿಮಿನಾಶಕ ಎಣ್ಣೆ ಸೇವಿಸಿ ಮೃತಪಟ್ಟಿದ್ದಾನೆ. ಹೆಂಡತಿಯನ್ನು ಅತೀವವಾಗಿ ಪ್ರೀತಿಸುತಿದ್ದ...
ರಾಜ್ಯ

ಮೀಸಲಾತಿ ಬಗ್ಗೆ ಸಿದ್ದರಾಮಯ್ಯ ಬಾಂಬ್!!. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ!!

eNewsLand Team
ಇಎನ್ಎಲ್ ಧಾರವಾಡ: ರಾಜ್ಯದಲ್ಲೂ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಅವಕಾಶ ಇದೆ ಎಂಬುದು ನನ್ನ ಅನಿಸಿಕೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಟ್ವಿಟರ್ ಮೂಲಕ ತಮ್ಮ ಅನಿಸಿಕೆ ವ್ಯಕ್ತ ಪಡಿಸಿರುವ ಅವರು,...
ರಾಜ್ಯ

ನೈಋತ್ಯ ರೈಲ್ವೆ ಈಗ ಹಸಿರು ರೈಲ್ವೆ ‌ಆಗ್ತಿದೆ, ಹೇಗೆ ಗೊತ್ತಾ?

eNewsLand Team
ಇಎನ್ಎಲ್ ಧಾರವಾಡ: ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವ ನೈಋತ್ಯ ರೈಲ್ವೆಯು ಇದೀಗ ಇನ್ನೂ ನಾಲ್ಕು ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್’ನಲ್ಲಿ ಪರಿವರ್ತಿಸಲಾಗಿದೆ. ಮಾ. 28 ರಿಂದ ತಿರುಪತಿಯಿಂದ ಸೇವೆ...
ಜಿಲ್ಲೆ ಸುದ್ದಿ

ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್

eNewsLand Team
ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ಗೋಕುಲ ರಸ್ತೆ ಕೇಶವಕುಂಜದ ಬಳಿಯ ಹವ್ಯಕ ಸಾಂಸ್ಕೃತಿಕ ಭವನದಲ್ಲಿ ಏ.14ರಂದು ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಬ್ರಾಹ್ಮಣರ ವಧು ವರರ ದ್ವಿತೀಯ ಬೃಹತ್ ಸಮಾಗಮ ನಡೆಯಲಿದೆ. ಹುಬ್ಬಳ್ಳಿ ಕಲ್ಯಾಾಣಮಸ್ತು ಬ್ರಾಹ್ಮಣ...
ಜನಪದ ಸಂಸ್ಕೃತಿ ಸುದ್ದಿ

ಏ. 12, 13ರ ಮಹಾ ರಂಗಪ್ರಯೋಗಕ್ಕೆ ಸಜ್ಜಾಗ್ತಿದೆ ಧಾರವಾಡ ರಂಗಾಯಣ!! ಆ ಫೇಮಸ್ ನಾಟಕ ಯಾವುದು ಗೊತ್ತಾ?

eNewsLand Team
ಇಎನ್ಎಲ್ ಧಾರವಾಡ: ಎಸ್.ಎಲ್.ಭೈರಪ್ಪನವರ ಮೇರು ಕೃತಿ ‘ಪರ್ವ’ ಕಾದಂಬರಿ ಆಧರಿಸಿದ ಮಹಾರಂಗಪ್ರಯೋಗವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬರುವ ಏಪ್ರಿಲ್ 12 ಮತ್ತು 13 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣದ ನಿರ್ದೆಶಕ ಅಡ್ಡಂಡ ಸಿ....