ಇಎನ್ಎಲ್ ಧಾರವಾಡ
ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಆಸ್ಪತ್ರೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕ್ಲಾಥಾನ್ ಆಯೋಜಿಸಿತ್ತು.
ಡಾ.ಸಂತೋಷ್ ಚಿಕ್ಕರಡ್ಡಿ ಫ್ಲ್ಯಾಗ್ ಆಫ್ ಮಾಡಿದರು. ಕುಸುಗಲ್ ರಸ್ತೆ ಸ್ವರ್ಣ ಹೋಟೆಲ್ ಬಳಿ ಮುಕ್ತಾಯಗೊಂಡಿತು. ನೂರಾರು ಸೈಕ್ಲಿಸ್ಟ್’ಗಳು ಭಾಗವಹಿಸಿದ್ದರು.