36 C
Hubli
ಮೇ 2, 2024
eNews Land
ಸುದ್ದಿ

ಶಿಕ್ಷಕರ ಹಾಗೂ ಶಿಕ್ಷಕೇತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ

ಇಎನ್ಎಲ್ ಧಾರವಾಡ: ಜಿಲ್ಲಾ ಘಟಕದ ವತಿಯಿಂದ ಫೆ.11 ರಂದು ಶಿಕ್ಷಕರ ಹಾಗೂ ಶಿಕ್ಷಕೇತರ ಜಲ್ವಂತ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಶಿಕ್ಷಕರ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಬೇಗನೆ ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಗ ಶ್ಯಾಮ ಮಲ್ಲನಗೌಡ್ರ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್.ಹುದ್ದಾರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎನ್.ಸವಣೂರ, ಶಹರ ಘಟಕದ ಅಧ್ಯಕ್ಷ ಐ.ಎಂ.ಮುಲ್ಲಾ, ಕಾರ್ಯದರ್ಶಿ ಎಮ್.ಜಿ.ಕೊಡ್ಲಿ, ಸಂಘಟನಾ ಕಾರ್ಯದರ್ಶಿ ಐ. ಬಿ.ಮರ್ಜೆಡಿ ಹೂಗಾರ, ಪಾಟೀಲ ಗೌಡ್ರು, ವೆಂಕಣ್ಣ ಕೋರಡ್ಡಿ, ಪೀರಣ್ಣವರ, ಅಗಸಿಮನಿ, ಜಂಬಳ್ಳಿ, ಹೆಬಸೂರ, ರಮೇಶ ಮಾದರ,ಕುಲಕರ್ಣಿ ಸೇರಿದಂತೆ ಮುಂತಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ಪುರಸಭೆ 23 ವಾರ್ಡಗಳ  ಚುನಾವಣೆ. ಟಿಕೇಟ್‌ಗಾಗಿ ಕೈ-ಕಮಲ ಪಕ್ಷಗಳಲ್ಲಿ ಪೈಪೋಟಿ ಅಭ್ಯರ್ಥಿಗಳ ಇರುಸು- ಮುರುಸಿನ ತಿಕ್ಕಾಟ!!

eNEWS LAND Team

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

eNEWS LAND Team

ಹೊಸಪೇಟೆ ಯಾರ್ಡಲ್ಲಿ ರೈಲು ಅಪಘಾತವಾಯ್ತಾ? ಆಗಿದ್ದೇನು? ಅಷ್ಟೊಂದು ಸಿಬ್ಬಂದಿಯ ಕಾರ್ಯಾಚರಣೆ!

eNewsLand Team