23 C
Hubli
ಮೇ 7, 2024
eNews Land
ಸಂಸ್ಕೃತಿ

ಮಣ್ಣೆತ್ತಿನ ಅಮಾವಾಸ್ಯೆ: ಇಂದೇನು ವಿಶೇಷ?

🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 ‌ ‌ 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ ‌ ‌ ‌ ‌ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಮಣ್ಣೆತ್ತಿನ ಅಮಾವಾಸ್ಯೆ* 🪔🪔🪔🪔🪔🪔🪔🪔🪔🪔🪔 ದಿನಾಂಕ : *18/06/2023*
ವಾರ : *ರವಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ‌ : *ಉತ್ತರಾಯಣೇ* *ಗ್ರೀಷ್ಮ* ಋತೌ ‌ ‌
*ಜ್ಯೇಷ್ಠ* ಮಾಸೇ *ಕೃಷ್ಣ* : ಪಕ್ಷೇ *ಅಮಾವಾಸ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ಹಗಲು 09-10 am* ರಿಂದ ಅಂತ್ಯ ಸಮಯ : *ರವಿ ಹಗಲು 10-06 am* ರವರೆಗೆ) *ಆದಿತ್ಯ* ವಾಸರೇ ವಾಸರಸ್ತು ‌ *ಮೃಗಶಿರ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 04-24 pm* ರಿಂದ ಅಂತ್ಯ ಸಮಯ : *ರವಿ ಹಗಲು 06-05 pm* ರವರೆಗೆ) *ಗಂಡ* ಯೋಗೇ (ಶನಿ ರಾತ್ರಿ *12-57 am* ರವರೆಗೆ) *ನಾಗವಾನ್* ಕರಣೇ ನಿ ಹಗಲು *10-06 am* ರವರೆಗೆ) ಸೂರ್ಯ ರಾಶಿ : *ಮಿಥುನ* ‌ ಚಂದ್ರ ರಾಶಿ : *ಮಿಥುನ* ‌ ‌🌅 ಸೂರ್ಯೋದಯ – *05-55 am* 🌄ಸೂರ್ಯಾಸ್ತ – *06-46 pm*
*ರಾಹುಕಾಲ*‌ ‌ ‌ *05-10 pm* ಇಂದ *06-46 pm* *ಯಮಗಂಡಕಾಲ*
*12-21 pm* ಇಂದ *01-57 pm* *ಗುಳಿಕಕಾಲ*
*03-33 pm* ಇಂದ *05-10 pm* ‌ *ಅಭಿಜಿತ್ ಮುಹೂರ್ತ* : ರವಿ ಹಗಲು *11-55 am* ರಿಂದ *12-46 pm* ರವರೆಗೆ ‌ *ದುರ್ಮುಹೂರ್ತ* : ರವಿ ಹಗಲು *05-03 pm* ರಿಂದ *05-55 pm* ರವರೆಗೆ ‌ *ವರ್ಜ್ಯ* ರವಿ ರಾತ್ರಿ *03-10 am* ರಿಂದ *04-54 am* ರವರೆಗೆ ‌ *ಅಮೃತ ಕಾಲ* : ರವಿ ಹಗಲು *08-41 am* ರಿಂದ *10-24 am* ರವರೆಗೆ 🚩🚩🚩🚩🚩🚩🚩🚩🚩🚩‌ ‌ ಮರು ದಿನದ ವಿಶೇಷ : ಆಷಾಢ ಮಾಸ ಪ್ರಾರಂಭ, ಗುಪ್ತ ನವರಾತ್ರಿ ಪ್ರಾರಂಭ ‌

ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯನ್ನು ಜ್ಯೇಷ್ಠ ಅಮಾವಾಸ್ಯೆ ಅಥವಾ ಮಣ್ಣೆತ್ತಿನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ಪಿತೃ ಪೂಜೆ ಮಾತ್ರವಲ್ಲ, ರೈತರು ಮಣ್ಣಿನಿಂದ ಎತ್ತನ್ನು ಮಾಡಿ ಅದನ್ನು ಪೂಜಿಸುವ ಮೂಲಕ ಬೆಳೆಗೆ ಸಹಾಯ ಮಾಡಿರುವುಕ್ಕೆ ಧನ್ಯವಾದವನ್ನು ಸಲ್ಲಿಸುತ್ತಾರೆ. 2023 ರಲ್ಲಿ ಜ್ಯೇಷ್ಠ ಅಥವಾ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜೂ. 18 ರಂದು ಭಾನುವಾರ ಆಚರಿಸಲಾಗುವುದು.

ಪ್ರತಿ ವರ್ಷ ಜ್ಯೇಷ್ಠ ಅಮಾವಾಸ್ಯೆಯನ್ನು ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಅಮವಾಸ್ಯೆಯನ್ನು ಜ್ಯೇಷ್ಠ ಅಮವಾಸ್ಯೆ ಅಥವಾ ಹಲಹಾರಿಣಿ ಅಮಾವಾಸ್ಯೆ ಅಥವಾ ಮಣ್ಣೆತ್ತಿನ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ವರ್ಷ ಜ್ಯೇಷ್ಠ ಅಮವಾಸ್ಯೆಯನ್ನು ಜೂನ್ 18 ರಂದು ಭಾನುವಾರ ಆಚರಿಸಲಾಗುವುದು. ಹಿಂದೂ ಧರ್ಮದಲ್ಲಿ, ಜ್ಯೇಷ್ಠ ಮಾಸದ ಅಮಾವಾಸ್ಯೆಯ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಪುಣ್ಯ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ದಾನ, ನೈವೇದ್ಯ ಸಲ್ಲಿಸುವ ಆಚರಣೆ ಇದೆ. ಇದನ್ನು ಮಾಡುವುದರಿಂದ ನಿಮ್ಮ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ವ್ಯಕ್ತಿಯು ಪಿತೃ ದೋಷದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಮತ್ತೊಂದೆಡೆ, ಪೂರ್ವಜರ ಆಶೀರ್ವಾದದಿಂದ, ಗೌರವವು ಹೆಚ್ಚಾಗುತ್ತದೆ. ಈ ಅಮಾವಾಸ್ಯೆಯ ನಂತರ ಆಷಾಢ ಮಾಸವು ಆರಂಭವಾಗುತ್ತದೆ.

 

Related posts

 ಅಂತರಾತ್ಮದ ಚರಿತ್ರೆ ರಾಮಾಯಣ

eNEWS LAND Team

ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

eNEWS LAND Team

ರಾಜ್ಯೋತ್ಸವ ಪ್ರಶಸ್ತಿಗೆ 6ಸಾವಿರಕ್ಕೂ ಹೆಚ್ಚು ಅರ್ಜಿ

eNEWS LAND Team