27.3 C
Hubli
ಮೇ 20, 2024
eNews Land
ಸಣ್ಣ ಸುದ್ದಿ

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

ಇಎನ್ಎಲ್ ನವಲಗುಂದ : ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರು ಹಾಗೂ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದ ಕರ್ನಾಟಕದ ಶಿಕ್ಷಣ ಕ್ರಾಂತಿಗೆ ಸ್ಪೂರ್ತಿಯಾದ ತ್ಯಾಗವೀರ ದಾನಿಗಳಾದ ಶಿರಸಂಗಿ ಲಿಂಗರಾಜ ದೇಸಾಯಿಯವರ 161 ನೇ ಜಯಂತಿಯು ಸರಳ ಸಂಕ್ಷಿಪ್ತವಾಗಿ ಪಟ್ಟಣದ ಲಿಂಗರಾಜ ಸರ್ಕಲ್‍ನಲ್ಲಿರುವ ಮೂರ್ತಿಗೆ ಜ.10ರಂದುಮಾಲಾರ್ಪಣೆ ಮಾಡಿ ಲಿಂಗರಾಜರ ಸಮಾಧಿ ಸ್ಥಳವಾದ ತಡಿಮಠದಲ್ಲಿ ಜರುಗಲಿದೆ ಎಂದು ಕುಡು ಒಕ್ಕಲಿಗ ಸಮಾಜದ ಕಾರ್ಯದರ್ಶಿ ಮಂಜುನಾಥ ಸುಬೇದಾರ ಪ್ರಕಟಣೆಗೆ ತಿಳಿಸಿದ್ದಾರೆ.

Related posts

ದುಷ್ಟವ್ಯಸನ  ತ್ಯಜಿಸಿ ನೈತಿಕಮೌಲ್ಯ ಬೆಳಿಸಿಕೊಳ್ಳಲು ಕರೆ:ಜ್ಯೂಲಿಕಟ್ಟಿ

eNEWS LAND Team

ಕಲಘಟಗಿ: ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ ದೂಪದ ಆಯ್ಕೆ

eNEWS LAND Team

ಡಾ.ಪಿ.ವಿ.ದತ್ತಿ ರೋಟರಿ ಶಾಲೆಯಲ್ಲಿ ಕಿವುಡು ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಾರಂಭ

eNEWS LAND Team