27 C
Hubli
ಡಿಸೆಂಬರ್ 7, 2023
eNews Land
ಸಣ್ಣ ಸುದ್ದಿ

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

ಇಎನ್ಎಲ್ ನವಲಗುಂದ : ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರು ಹಾಗೂ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದ ಕರ್ನಾಟಕದ ಶಿಕ್ಷಣ ಕ್ರಾಂತಿಗೆ ಸ್ಪೂರ್ತಿಯಾದ ತ್ಯಾಗವೀರ ದಾನಿಗಳಾದ ಶಿರಸಂಗಿ ಲಿಂಗರಾಜ ದೇಸಾಯಿಯವರ 161 ನೇ ಜಯಂತಿಯು ಸರಳ ಸಂಕ್ಷಿಪ್ತವಾಗಿ ಪಟ್ಟಣದ ಲಿಂಗರಾಜ ಸರ್ಕಲ್‍ನಲ್ಲಿರುವ ಮೂರ್ತಿಗೆ ಜ.10ರಂದುಮಾಲಾರ್ಪಣೆ ಮಾಡಿ ಲಿಂಗರಾಜರ ಸಮಾಧಿ ಸ್ಥಳವಾದ ತಡಿಮಠದಲ್ಲಿ ಜರುಗಲಿದೆ ಎಂದು ಕುಡು ಒಕ್ಕಲಿಗ ಸಮಾಜದ ಕಾರ್ಯದರ್ಶಿ ಮಂಜುನಾಥ ಸುಬೇದಾರ ಪ್ರಕಟಣೆಗೆ ತಿಳಿಸಿದ್ದಾರೆ.

Related posts

ಅಣ್ಣಿಗೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜೀ ಜನ್ಮದಿನ

eNEWS LAND Team

ಬೆಳ್ಳಂಬೆಳಗ್ಗೆ ಮಹಾನಗರ ಪಾಲಿಕೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿದೆ.

eNEWS LAND Team

ಹಳ್ಳಿಕೇರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

eNewsLand Team