37 C
Hubli
ಮೇ 3, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

ಇಎನ್ಎಲ್ ಅಣ್ಣಿಗೇರಿ:  ನ.21ರಂದು ಜರಗುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ನಿಮಿತ್ಯ ಧಾ.ಜಿ.ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಿಂಗರಾಜ ಅಂಗಡಿ ಅಣ್ಣಿಗೇರಿ ಪಟ್ಟಣದಲ್ಲಿ ಮತದಾರರ ಶಾಲಾ-ಕಾಲೇಜುಗಳಿಗೆ, ಹಾಗೂ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ, ರವಿರಾಜ ವೇರ್ಣೆಕರ, ಶಶಿಧರ ಮುಖಂಡಮಠ,ಲಲಿತಾ ಸಾಲಿಮಠ, ಬಿ.ವಿ ಅಂಗಡಿ, ಅನ್ವರ ಹುಬ್ಬಳ್ಳಿ,ಉಮೇಶ ಬಿಲ್ಲದಣ್ಣವರ,ಮಂಜುನಾಥ ತಿಗಡಿ, ವಿರೇಶ ಕುಬಸದ, ದೇವರಾಜ ನ್ಯಾವಳ್ಳಿ,ಅಜೀಜ ದೊಡ್ಡಮನಿ ಉಪಸ್ಥಿತರಿದ್ದರು.

Related posts

ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರ ನೇಮಕ

eNEWS LAND Team

ಆತ್ಮಾಭಿಮಾನದಿಂದ ನನಗೆ ಮತ ನೀಡಿ: ಬಸವರಾಜ ಹೊರಟ್ಟಿ

eNEWS LAND Team

ಭಂಡಿವಾಡ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ

eNEWS LAND Team