34 C
Hubli
ಮಾರ್ಚ್ 23, 2023
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

Listen to this article

ಇಎನ್ಎಲ್ ಅಣ್ಣಿಗೇರಿ:  ನ.21ರಂದು ಜರಗುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ನಿಮಿತ್ಯ ಧಾ.ಜಿ.ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಿಂಗರಾಜ ಅಂಗಡಿ ಅಣ್ಣಿಗೇರಿ ಪಟ್ಟಣದಲ್ಲಿ ಮತದಾರರ ಶಾಲಾ-ಕಾಲೇಜುಗಳಿಗೆ, ಹಾಗೂ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ, ರವಿರಾಜ ವೇರ್ಣೆಕರ, ಶಶಿಧರ ಮುಖಂಡಮಠ,ಲಲಿತಾ ಸಾಲಿಮಠ, ಬಿ.ವಿ ಅಂಗಡಿ, ಅನ್ವರ ಹುಬ್ಬಳ್ಳಿ,ಉಮೇಶ ಬಿಲ್ಲದಣ್ಣವರ,ಮಂಜುನಾಥ ತಿಗಡಿ, ವಿರೇಶ ಕುಬಸದ, ದೇವರಾಜ ನ್ಯಾವಳ್ಳಿ,ಅಜೀಜ ದೊಡ್ಡಮನಿ ಉಪಸ್ಥಿತರಿದ್ದರು.

Related posts

ಬಸವೇಶ್ವರ ಮೂರ್ತಿಗೆ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ  ಮಾಡಿದ ದುಷ್ಕರ್ಮಿಗಳಿಗೆ ಬಂಧಿಸಿ ಎಂದು ಆಗ್ರಹ : ಶ್ರೀ ಬಸವಣ್ಣಜ್ಜನವರು

eNEWS LAND Team

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team

ನಿವೃತ್ತ ನೌಕರರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಮನವಿ ನೀಡಲು ನಿರ್ಧಾರ.

eNEWS LAND Team