26 C
Hubli
ಏಪ್ರಿಲ್ 20, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

ಇಎನ್ಎಲ್ ಅಣ್ಣಿಗೇರಿ:  ನ.21ರಂದು ಜರಗುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ನಿಮಿತ್ಯ ಧಾ.ಜಿ.ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಿಂಗರಾಜ ಅಂಗಡಿ ಅಣ್ಣಿಗೇರಿ ಪಟ್ಟಣದಲ್ಲಿ ಮತದಾರರ ಶಾಲಾ-ಕಾಲೇಜುಗಳಿಗೆ, ಹಾಗೂ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ, ರವಿರಾಜ ವೇರ್ಣೆಕರ, ಶಶಿಧರ ಮುಖಂಡಮಠ,ಲಲಿತಾ ಸಾಲಿಮಠ, ಬಿ.ವಿ ಅಂಗಡಿ, ಅನ್ವರ ಹುಬ್ಬಳ್ಳಿ,ಉಮೇಶ ಬಿಲ್ಲದಣ್ಣವರ,ಮಂಜುನಾಥ ತಿಗಡಿ, ವಿರೇಶ ಕುಬಸದ, ದೇವರಾಜ ನ್ಯಾವಳ್ಳಿ,ಅಜೀಜ ದೊಡ್ಡಮನಿ ಉಪಸ್ಥಿತರಿದ್ದರು.

Related posts

ಡಾ.ಪಿ.ವಿ.ದತ್ತಿ ರೋಟರಿ ಶಾಲೆಯಲ್ಲಿ ಕಿವುಡು ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಾರಂಭ

eNEWS LAND Team

ಸಂವಿಧಾನ ಗೌರವಿಸಿ ನೀತಿ-ನಿಯಮಗಳನ್ನರಿತು ಕರ್ತವ್ಯನಿರತರಾಗಬೇಕು: ಮಂಜುನಾಥ ಅಮಾಸಿ

eNEWS LAND Team

ಬಮ್ಮಿಗಟ್ಟಿಯಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

eNEWS LAND Team