37 C
Hubli
ಮೇ 5, 2024
eNews Land
ಸಿನೆಮಾ

ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಅಶ್ರುತರ್ಪಣ

ಅಭಿಮಾನಿಗಳಿಂದ ಅಶ್ರುತರ್ಪಣ

ಪಾರ್ವತಮ್ಮ ರಾಜ್ ಕುಮಾರ್ ಇವರಿಬ್ಬರ ಪ್ರೇಮದ ಕಾಣಿಕೆ ಯಾಗಿ ಅಪ್ಪು ನೀ ದೊಡ್ಮನೆ ಹುಡುಗ ನಾಗಿ ಜನಿಸಿ ಭಾಗ್ಯವಂತ ನಾದೆ. ಬೆಟ್ಟದ ಹೂ ವಂತೆ ಬಿಂದಾಸ್ ಆಗಿ ಅರಳಿ ಪೃಥ್ವಿ ತುಂಬಾ ಪರಿಮಳ ಬೀರಿದೆ. ಅರಸು ವಂಶಿ ಯಾಗಿ ಅಜೇಯ,  ವೀರ ಕನ್ನಡಿಗ ನಾಗಿ ಎಲ್ಲರ ಮನದೊಳಗೂ ಪ್ರೀತಿಯ ಮೈತ್ರಿ ಮಾಡಿಕೊಂಡು , ಅಭಿಮಾನಿ ಹುಡುಗರು ಗಳನ್ನೆಲ್ಲ ಸಂಪಾದಿಸಿಕೊಂಡು ವಿಧಿಯ ಚಕ್ರವ್ಯೂಹ ದಲ್ಲಿ ಸಿಲುಕಿ ಯಾರೇ ಕೂಗಾಡಲಿ ಎನ್ನುತ್ತಾ ಎರಡು ನಕ್ಷತ್ರ ಗಳಂತಹ ಕಣ್ಣುಗಳನ್ನು ಶಿವ ಮೆಚ್ಚಿದ ಕಣ್ಣಪ್ಪ ನಂತೆ ದಾನಮಾಡಿ ಚಲಿಸುವ ಮೋಡಗಳು ದಾರಿಮಾಡಿಕೊಟ್ಟಂತೆ , ಆಕಾಶ ಮಾರ್ಗದಿ ಪರಮಾತ್ಮ ನ ಪಾದ ಸೇರಿದ ರಣವಿಕ್ರಮ ಯುವರತ್ನ ನಿಮಗಿದೋ ಅಸಂಖ್ಯಾತ ಮನಗಳ ಭಾರವಾದ ಹೃದಯದ ಅಶ್ರುತರ್ಪಣ.

Related posts

ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಮಣ್ಣಿನ ಮೂರ್ತಿ ಮಾಡಿದ್ದಾರೆ

eNEWS LAND Team

ಅಂತಾರಾಷ್ಟ್ರೀಯ ಚಿತ್ರೋತ್ಸವ: ಜಪಾನ್‌ನ ‘ರಿಂಗ್‌ ವಾಂಡರಿಂಗ್‌‘ ಶ್ರೇಷ್ಠ ಚಿತ್ರ

eNewsLand Team

ಬ್ರೇಕ್ ಫೆಲ್ಯೂರ್ ತೆರೆಗೆ; ಹುಬ್ಬಳ್ಳಿ ಹುಡುಗ್ರು ನಟಿಸಿದ್ದಾರೆ

eNEWS LAND Team