22 C
Hubli
ಅಕ್ಟೋಬರ್ 1, 2023
eNews Land
ಸಿನೆಮಾ ಸುದ್ದಿ

ದರ್ಶನ ಅಭಿಮಾನಿಗಳಿಂದ : ಪುನೀತ ರಾಜಕುಮಾರಗೆ ಅಶ್ರುತರ್ಪಣ

 

 

ಹುಬ್ಬಳ್ಳಿ : ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಆವರಣದಲ್ಲಿ ನಟ ಪುನೀತ್ ರಾಜಕುಮಾರಗೆ ಅಶ್ರುತರ್ಪಣ ಅರ್ಪಿಸಿದ ತೂಗುದೀಪ ದರ್ಶನ ಅಭಿಮಾನಿಗಳು. ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಭಾವುಕರಾದ ಅಭಿಮಾನಿಗಳು. ಈ ಸಂದರ್ಭದಲ್ಲಿ ತೂಗುದೀಪ ದರ್ಶನ ಅಭಿಮಾನಿಗಳ ಸಂಘದ ಉತ್ತರ ಕರ್ನಾಟಕದ ಅಧ್ಯಕ್ಷ ರಾಜಣ್ಣ ಕುನ್ನೂರ, ಧಾರವಾಡ ಜಿಲ್ಲಾಧ್ಯಕ್ಷ ಗೋಪಾಲ ಯನಚವಂಡಿ, ಉಪಾಧ್ಯಕ್ಷ ಗಂಗಾಧರ ಅಮ್ಮನವರ,ಲೆಕ್ಕ ಪರಿಶೋಧಕ ಈಶ್ವರ ಹೂಗಾರ, ಹರಿದರ್ಶನ ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಲಸಿಕಾಕರಣದಲ್ಲಿ ಧಾರವಾಡ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

eNEWS LAND Team

ದ.ರಾ.ಬೇಂದ್ರೆ ಅಜ್ಜನ ಜನುಮ ದಿನ:ಅಜ್ಜನ ಬಗ್ಗೆ ತಿಳಿದುಕೊಳ್ಳಿ.

eNEWS LAND Team

ರೈತರ ಸಮಸ್ಯೆ ನೀಗಿಸಲು ಒಂದಾಗೋಣ: ಸಿಎಂ ಕರೆ

eNewsLand Team