35 C
Hubli
ಮಾರ್ಚ್ 28, 2023
eNews Land
ಸಿನೆಮಾ

ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಅಶ್ರುತರ್ಪಣ

Listen to this article

ಅಭಿಮಾನಿಗಳಿಂದ ಅಶ್ರುತರ್ಪಣ

ಪಾರ್ವತಮ್ಮ ರಾಜ್ ಕುಮಾರ್ ಇವರಿಬ್ಬರ ಪ್ರೇಮದ ಕಾಣಿಕೆ ಯಾಗಿ ಅಪ್ಪು ನೀ ದೊಡ್ಮನೆ ಹುಡುಗ ನಾಗಿ ಜನಿಸಿ ಭಾಗ್ಯವಂತ ನಾದೆ. ಬೆಟ್ಟದ ಹೂ ವಂತೆ ಬಿಂದಾಸ್ ಆಗಿ ಅರಳಿ ಪೃಥ್ವಿ ತುಂಬಾ ಪರಿಮಳ ಬೀರಿದೆ. ಅರಸು ವಂಶಿ ಯಾಗಿ ಅಜೇಯ,  ವೀರ ಕನ್ನಡಿಗ ನಾಗಿ ಎಲ್ಲರ ಮನದೊಳಗೂ ಪ್ರೀತಿಯ ಮೈತ್ರಿ ಮಾಡಿಕೊಂಡು , ಅಭಿಮಾನಿ ಹುಡುಗರು ಗಳನ್ನೆಲ್ಲ ಸಂಪಾದಿಸಿಕೊಂಡು ವಿಧಿಯ ಚಕ್ರವ್ಯೂಹ ದಲ್ಲಿ ಸಿಲುಕಿ ಯಾರೇ ಕೂಗಾಡಲಿ ಎನ್ನುತ್ತಾ ಎರಡು ನಕ್ಷತ್ರ ಗಳಂತಹ ಕಣ್ಣುಗಳನ್ನು ಶಿವ ಮೆಚ್ಚಿದ ಕಣ್ಣಪ್ಪ ನಂತೆ ದಾನಮಾಡಿ ಚಲಿಸುವ ಮೋಡಗಳು ದಾರಿಮಾಡಿಕೊಟ್ಟಂತೆ , ಆಕಾಶ ಮಾರ್ಗದಿ ಪರಮಾತ್ಮ ನ ಪಾದ ಸೇರಿದ ರಣವಿಕ್ರಮ ಯುವರತ್ನ ನಿಮಗಿದೋ ಅಸಂಖ್ಯಾತ ಮನಗಳ ಭಾರವಾದ ಹೃದಯದ ಅಶ್ರುತರ್ಪಣ.

Related posts

‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

eNEWS LAND Team

ಹುಬ್ಬಳ್ಳ್ಯಾಗ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ಸ್ ಐತಿ; ಮಕ್ಳ ಕರ್ಕೊಂಡು ಹೊಂಡ್ರಿ ಮತ್ತ..!

eNEWS LAND Team

ದರ್ಶನ ಅಭಿಮಾನಿಗಳಿಂದ : ಪುನೀತ ರಾಜಕುಮಾರಗೆ ಅಶ್ರುತರ್ಪಣ

eNEWS LAND Team