26.9 C
Hubli
ಮೇ 19, 2024
eNews Land
ಆರೋಗ್ಯ

ಉಚಿತ ನೇತ್ರ ತಪಾಸಣೆ ಶಿಬಿರ

ಇಎನ್ಎಲ್ ಹುಬ್ಬಳ್ಳಿ;

ಪಿಯಾಗಿಯೋ ಅನಮೋಲ್ ದೃಷ್ಟಿ ಸೇವಾಭಾರತಿ ಟ್ರಸ್ಟ್ ಹಾಗೂ ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ವತಿಯಿಂದ, ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ಬರುವ ಆಟೋ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಇಂದು ನಡೆಯಿತು.ಒಟ್ಟು 200 ಆಟೋ ಚಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗಾನಂದ ಶ್ರೀ ಕಾರ್ಯಕ್ರಮದ ನೇತೃತ್ವವನ್ನು ಜ್ಞಾನಗಂಗಾದ ಮುಖ್ಯಸ್ಥ ಚಂದ್ರಶೇಖರ ಗೋಕಾಕ ಅವರು ವಹಿಸಿದ್ದರು.ಸೇವಾಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗೋವರ್ಧನರಾವ್, ಸಂಜೀವ ಕುಲಕರ್ಣಿ, ಡಾ.ತೃಪ್ತಿ, ಡಾ.ರವೀಂದ್ರ ಏಲಕಾನ ಹಾಗೂ ಎಮ್ ಎಮ್ ಜೋಶಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಜಗತ್ತನ್ನು ಕಾಡುತ್ತಾ ಕೋವಿಡ್ ಮತ್ತೊಂದು ಮರಿ ಓಮಿಕ್ರಾನ್!!?

eNewsLand Team

ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

eNEWS LAND Team

ಕಿಮ್ಸ್‌ನಲ್ಲಿ ಪ್ರಥಮ ಬಾರಿಗೆ ಯಶಸ್ವಿ ತೆರೆದ ಹೃದಯ ಚಿಕಿತ್ಸೆ: ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರತಾನಿ

eNEWS LAND Team