29 C
Hubli
ಸೆಪ್ಟೆಂಬರ್ 26, 2023
eNews Land
ಆರೋಗ್ಯ

ಉಚಿತ ನೇತ್ರ ತಪಾಸಣೆ ಶಿಬಿರ

ಇಎನ್ಎಲ್ ಹುಬ್ಬಳ್ಳಿ;

ಪಿಯಾಗಿಯೋ ಅನಮೋಲ್ ದೃಷ್ಟಿ ಸೇವಾಭಾರತಿ ಟ್ರಸ್ಟ್ ಹಾಗೂ ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ವತಿಯಿಂದ, ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ಬರುವ ಆಟೋ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಇಂದು ನಡೆಯಿತು.ಒಟ್ಟು 200 ಆಟೋ ಚಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗಾನಂದ ಶ್ರೀ ಕಾರ್ಯಕ್ರಮದ ನೇತೃತ್ವವನ್ನು ಜ್ಞಾನಗಂಗಾದ ಮುಖ್ಯಸ್ಥ ಚಂದ್ರಶೇಖರ ಗೋಕಾಕ ಅವರು ವಹಿಸಿದ್ದರು.ಸೇವಾಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗೋವರ್ಧನರಾವ್, ಸಂಜೀವ ಕುಲಕರ್ಣಿ, ಡಾ.ತೃಪ್ತಿ, ಡಾ.ರವೀಂದ್ರ ಏಲಕಾನ ಹಾಗೂ ಎಮ್ ಎಮ್ ಜೋಶಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಎಸ್ ಡಿ ಎಂ: ಹೊಸ 77 ಕೋವಿಡ್ ಪ್ರಕರಣ ದೃಢ, ಒಟ್ಟಾರೆ 281 ಸೋಂಕಿತರು!

eNewsLand Team

ಕೆಂಪು ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು

eNEWS LAND Team

ಕೋವಿಡ್: ನೈಟ್ ಕರ್ಫ್ಯೂ ರದ್ದು, ಶಾಲೆ ಕಾಲೇಜು ಮರುಪ್ರಾರಂಭ

eNewsLand Team