27.4 C
Hubli
ಮೇ 5, 2024
eNews Land
ಅಪರಾಧ

ಸೈನಿಕನ ಹೆಸರಲ್ಲಿ ಸೈಬರ್ ಕ್ರೈಂ! ಪಲ್ಸರ್ ಹಿಂದೆ‌ ಹೋದವನ ಕಥೆ..ಏನಾಗಿದೆ ಗೊತ್ತಾ?

ಇಎನ್ಎಲ್ ಧಾರವಾಡ: ಸೈನಿಕನ ಹೆಸರಲ್ಲಿ ಕರೆ ಮಾಡಿ ಹಣದ ಅವಶ್ಯಕತೆ ಇರುವ ಸಲುವಾಗಿ ಬೈಕ್ ಮಾರುತ್ತಿರುವುದಾಗಿ ಹೇಳಿದ ಮಾತು ನಂಬಿ ನಗರದ ವ್ಯಕ್ತಿಯೊಬ್ಬ ₹39 ಸಾವಿರ ಕಳೆದುಕೊಂಡಿದ್ದು, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ ಬಾಣತಿಕಟ್ಟೆಯ ನಿವಾಸಿ ದೇವೇಂದ್ರಪ್ಪ ಕಟ್ಟಿಮನಿ ಮೋಸ ಹೋಗಿದ್ದಾರೆ. ದೇವೇಂದ್ರಪ್ಪ ಅವರಿಗೆ ವಂಚಕ ತಾನು ಸೈನಿಕ ಎಂದು ನಂಬಿಕೆ ಬರುವಂತೆ ಮಾಡಿ ಫೋನ್ ಪೇ ಮೂಲಕ ₹ 39,998 ವಂಚಕನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾನೆ.

Related posts

ಕಾಮಸಮುದ್ರ ಬಟ್ಟೆ ಅಂಗಡಿಯಲ್ಲಿ ಬೆಂಕಿ!

eNEWS LAND Team

ಮೆಕ್ಕೆಜೋಳ ಬೆಳೆಯುವ ರೈತರು ತಪ್ಪದೇ ನೋಡಿ, ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ದಂಡ!

eNEWS LAND Team

ಚಡ್ಡಿ ಖರೀದಿಗೆ ಹೋಗಿ ಲಕ್ಷ ಕಳೆದುಕೊಂಡ! ಆನ್ಲೈನ್ ಮುಂಡಾಮೋಚ್ತು!!

eNewsLand Team