23 C
Hubli
ಮೇ 7, 2024
eNews Land
ಆಧ್ಯಾತ್ಮಿಕ

ಅಂಗಾರಕ ಸಂಕಷ್ಠಿ ಪ್ರಯುಕ್ತ ಅಕ್ಕಿಹೊಂಡದ ಶ್ರೀ ಗಣೇಶನ ಅಲಂಕಾರ

ಅಂಗಾರಕ ಸಂಕಷ್ಠಿಯ ಪ್ರಯುಕ್ತ ನಗರದ ಅಕ್ಕಿಹೊಂಡದ ಶ್ರೀ ಗಣೇಶ ಮಂದಿರದಲ್ಲಿ ಇಂದು ಖರ್ಜೂರ, ಗೋಡಂಬಿ, ದ್ರಾಕ್ಷೀ, ಬಾದಾಮಿಗಳಿಂದ ಶ್ರೀ ಮಹಾಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಪ್ರಧಾನ ಅರ್ಚಕರು ಡಾ|| ವೇ.ಮೂ ಅಂದಾನಯ್ಯ ಎಸ್.ಕೋರಗಲ್ಲಮಠ

Related posts

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ಇಲ್ಲಿ ಗಣಪಗೆ ಕಡಲೆಕಾಯಿ ಅಭಿಷೇಕ!!

eNewsLand Team

ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ, ಜಾತ್ರಾ ಸಪ್ತಾಹ ಆರಂಭ: ಮೊದಲ ದಿನ ಅಲಂಕಾರ, ವಿಶೇಷ ಪೂಜೆ, ಪ್ರವಚನ

eNewsLand Team