ಆಧ್ಯಾತ್ಮಿಕಅಂಗಾರಕ ಸಂಕಷ್ಠಿ ಪ್ರಯುಕ್ತ ಅಕ್ಕಿಹೊಂಡದ ಶ್ರೀ ಗಣೇಶನ ಅಲಂಕಾರ by eNEWS LAND Teamನವೆಂಬರ್ 23, 20210 Share1 ಅಂಗಾರಕ ಸಂಕಷ್ಠಿಯ ಪ್ರಯುಕ್ತ ನಗರದ ಅಕ್ಕಿಹೊಂಡದ ಶ್ರೀ ಗಣೇಶ ಮಂದಿರದಲ್ಲಿ ಇಂದು ಖರ್ಜೂರ, ಗೋಡಂಬಿ, ದ್ರಾಕ್ಷೀ, ಬಾದಾಮಿಗಳಿಂದ ಶ್ರೀ ಮಹಾಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಪ್ರಧಾನ ಅರ್ಚಕರು ಡಾ|| ವೇ.ಮೂ ಅಂದಾನಯ್ಯ ಎಸ್.ಕೋರಗಲ್ಲಮಠ