23.9 C
Hubli
ಏಪ್ರಿಲ್ 1, 2023
eNews Land
ಆಧ್ಯಾತ್ಮಿಕ

ಅಂಗಾರಕ ಸಂಕಷ್ಠಿ ಪ್ರಯುಕ್ತ ಅಕ್ಕಿಹೊಂಡದ ಶ್ರೀ ಗಣೇಶನ ಅಲಂಕಾರ

Listen to this article

ಅಂಗಾರಕ ಸಂಕಷ್ಠಿಯ ಪ್ರಯುಕ್ತ ನಗರದ ಅಕ್ಕಿಹೊಂಡದ ಶ್ರೀ ಗಣೇಶ ಮಂದಿರದಲ್ಲಿ ಇಂದು ಖರ್ಜೂರ, ಗೋಡಂಬಿ, ದ್ರಾಕ್ಷೀ, ಬಾದಾಮಿಗಳಿಂದ ಶ್ರೀ ಮಹಾಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಪ್ರಧಾನ ಅರ್ಚಕರು ಡಾ|| ವೇ.ಮೂ ಅಂದಾನಯ್ಯ ಎಸ್.ಕೋರಗಲ್ಲಮಠ

Related posts

ಶ್ರೀಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

eNewsLand Team

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಶ್ರೀ ಹೆಸರು: ಸಿಎಂ

eNewsLand Team

ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

eNEWS LAND Team