37 C
Hubli
ಮೇ 5, 2024
eNews Land
ಅಪರಾಧ

ಬ್ಯಾಹಟ್ಟಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

ಹುಬ್ಬಳ್ಳಿ :
ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಚಂದ್ರು ಮರಿಬಸನಗೌಡರ (07), ಗೌತಮ ಮರಿಬಸನಗೌಡರ(10) ಮೃತ ಮಕ್ಕಳು. ರೇವಣಸಿದ್ಧಯ್ಯಾ ಹಿರೇಮಠ ಎಂಬುವರಿಗೆ ಸೇರಿದ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೆಎಲ್ಇ ಆಸ್ಪತ್ರೆ ಆವರಣದಲ್ಲೇ ಗಾಂಜಾ ಬೆಳೆಸಿದ ಬೇವಕೂಫ್’ಗಳು !!

eNEWS LAND Team

ಕುಂದಗೋಳದ ಕಿರಾತಕರು!! ವರದಕ್ಷಿಣೆಗಾಗಿ ಪತ್ನಿಗೆ ಹಗ್ಗ ಕಟ್ಟಿ ಹೊಡೆದ ಗಂಡ, ಅತ್ತೆ ಮಾವ, ಮೈದುನ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team