29 C
Hubli
ಮೇ 2, 2024
eNews Land
ರಾಜ್ಯ

27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ

 

 

ಇಎನ್ಎಲ್ ಬ್ಯೂರೋ

  • ಮೈಸೂರು: ವಿಜಯದಶಮಿ ದಿನದಂದು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 27 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ₹ 26.67 ಲಕ್ಷ ರೂ. ಸಂಗ್ರಹ ಆದಾಯ ಆಗಿದೆ. ಈ ಮೂಲಕ ನಾಲ್ಕು ವರ್ಷದಲ್ಲಿ ಸಂಗ್ರಹವಾದ ಅಧಿಕ ಆದಾಯ ಇದು ಎನ್ನಿಸಿಕೊಂಡಿದೆ. ಜಂಬೂ ಸವಾರಿಯ ದಿನದವಾದ ಶುಕ್ರವಾರ 27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ ಸಂಗ್ರಹವಾಗಿದೆ.
    ಇನ್ನೂ ಆಯುಧ ಪೂಜೆಯ ದಿನದಂದು 9,033 ಮಂದಿ ಭೇಟಿ ನೀಡಿದ್ದು, ₹ 9.29 ಲಕ್ಷ . ಸಂಗ್ರಹವಾಗಿದೆ.

Related posts

ಸೇನಾ ಮುಖ್ಯಸ್ಥರಿದ್ದ ಹೆಲಿಕಾಪ್ಟರ್ ಪತನ: ದಿಗ್ಭ್ರಮೆ ವ್ಯಕ್ತಪಡಿಸಿದ ಸಿ.ಎಂ

eNEWS LAND Team

ಅಪಘಾತ ರಹಿತ ಬಸ್ ಚಾಲಕರು: “HEROS ON THE ROAD” ಚಾಲಕರೇ ತಪ್ಪದೇ ನೋಡಿ!

eNEWS LAND Team

ಸ್ತ್ರೀಶಕ್ತಿ ಸಂಘದಲ್ಲಿದ್ದಿರಾ? ಇಲ್ಲಿದೆ ಗುಡ್ ನ್ಯೂಸ್‌ ಅಕ್ಟೋಬರ್ 2ಕ್ಕೆ..

eNewsLand Team