34 C
Hubli
ಮಾರ್ಚ್ 23, 2023
eNews Land
ರಾಜ್ಯ

27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ

Listen to this article

 

 

ಇಎನ್ಎಲ್ ಬ್ಯೂರೋ

  • ಮೈಸೂರು: ವಿಜಯದಶಮಿ ದಿನದಂದು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 27 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ₹ 26.67 ಲಕ್ಷ ರೂ. ಸಂಗ್ರಹ ಆದಾಯ ಆಗಿದೆ. ಈ ಮೂಲಕ ನಾಲ್ಕು ವರ್ಷದಲ್ಲಿ ಸಂಗ್ರಹವಾದ ಅಧಿಕ ಆದಾಯ ಇದು ಎನ್ನಿಸಿಕೊಂಡಿದೆ. ಜಂಬೂ ಸವಾರಿಯ ದಿನದವಾದ ಶುಕ್ರವಾರ 27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ₹ 26,67,880 ಆದಾಯ ಸಂಗ್ರಹವಾಗಿದೆ.
    ಇನ್ನೂ ಆಯುಧ ಪೂಜೆಯ ದಿನದಂದು 9,033 ಮಂದಿ ಭೇಟಿ ನೀಡಿದ್ದು, ₹ 9.29 ಲಕ್ಷ . ಸಂಗ್ರಹವಾಗಿದೆ.

Related posts

ಹಿಜಾಬ್ V/S ಕೇಸರಿ ಶಾಲು ; ಸಿಎಂ ಸಭೆಯಲ್ಲಿ ಹೇಳಿದ್ದೇನು?

eNEWS LAND Team

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಸಿಎಂ ಬೊಮ್ಮಾಯಿ

eNewsLand Team

ಅಲ್ಪಸಂಖ್ಯಾತ ‌ಮುಖಂಡರು; ಕುಮಾರಸ್ವಾಮಿ ಹೇಳಿಕೆಗೆ‌ ಖಂಡನೆ

eNEWS LAND Team