23 C
Hubli
ಮೇ 15, 2024
eNews Land
ಕೃಷಿ ಸಣ್ಣ ಸುದ್ದಿ

ಹುಬ್ಬಳ್ಳಿ: ಎಪಿಎಮ್’ಸಿ ಯ ನೂತನ ಕಾರ್ಯದರ್ಶಿಗೆ ವ್ಯಾಪಾರಸ್ಥರ ಸಂಘದಿoದ ಸನ್ಮಾನ

ಇಎನ್ಎಲ್ ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ  ಕಾರ್ಯದರ್ಶಿ ಮೆರುನಂದನ ಕೆ.ಬಿ. ಅವರನ್ನು ವ್ಯಾಪಾರಸ್ಥರ ಸಂಘದಿಂದ ಜು.5 ರಂದು ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಮತ್ತು ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

   ಈ ವೇಳೆ ಸಂಘದ ಉಪಾಧ್ಯಕ್ಷ ಪ್ರಮೋದ ಸೋಳಂಕಿ, ಅಶೋಕ ಬಾಳಿಕಾಯಿ, ಸಂಜಯ ಭಂಡಾರಕರ, ವಿನೋದ ತಲ್ಲೂರ, ನಾರಾಯಣ ಭಂಡಾರಕರ, ಭರಮಗೌಡ ಪಾಟೀಲ, ಸುರೇಶ ಹುಣಸಿಕಟ್ಟಿ, ವೀರಣ್ಣ ವಾಲಿ, ವಿನೋದ ಜೈನ್, ಸದಾನಂದ ಶಿಗ್ಗಾಂವ, ಮಂಜುನಾಥ ಸೋಮನಗೌಡ್ರ, ಶ್ರೀನಿವಾಸ ಸೋಳಂಕಿ ಮುಂತಾದವರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿಯಲ್ಲಿ ಕನ್ನಡ ಗೀತ ಗಾಯನ

eNEWS LAND Team

ಇಂದು ಅಣ್ಣಿಗೇರಿಗೆ ಜಿಲ್ಲಾಧಿಕಾರಿ ಭೇಟಿ

eNEWS LAND Team

ಕಣವಿಹೊನ್ನಾಪೂರ: ಸದ್ಗುರು ಶ್ರೀ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ

eNEWS LAND Team