ಆಧ್ಯಾತ್ಮಿಕಓಂ ನಮಃ ಶಿವಾಯಃeNewsLand Teamಅಕ್ಟೋಬರ್ 11, 2021ಅಕ್ಟೋಬರ್ 16, 2021 by eNewsLand Teamಅಕ್ಟೋಬರ್ 11, 2021ಅಕ್ಟೋಬರ್ 16, 20210224 ಈ ಪುಣ್ಯಭೂಮಿ ಭರತ ಖಂಡದಲ್ಲಿರುವ ಈಗಿನ ಬೀದರ ಜಿಲ್ಲೆಯ ಬಿದಿರುಕೋಟೆಯಲ್ಲಿ ಸನ್ 1836 ರಲ್ಲಿ ಶ್ರೀ ಸಿದ್ಧಾರೂಢರು ರಾಮನವಮಿಯಂದು ಜನಿಸಿದರು. ಚಿಕ್ಕವರಿರುವಾಗಲೆ ಸನ್ಯಾಸಿಯಾಗಿ ಮನೆ ಬಿಟ್ಟು ಆತ್ಮಜ್ಞಾನಕ್ಕೋಸ್ಕರ ಸಾಧುಗಳ ಸಹವಾಸದಲ್ಲಿ ಪುಣ್ಯಕ್ಷೇತ್ರಗಳನ್ನು ಸಂಚರಿಸಿ ಹುಬ್ಬಳ್ಳಿಗೆ...