39 C
Hubli
ಏಪ್ರಿಲ್ 30, 2024
eNews Land
ಸಣ್ಣ ಸುದ್ದಿ

ಕುಂದಗೋಳ ಶಾಸಕಿ ಕುಸುಮಾವತಿ ಸಲೀಂ ಅಹ್ಮದ್ ಪರವಾಗಿ ಮತಯಾಚನೆ

ಇಎನ್ಎಲ್ ಕುಂದಗೋಳ : ತಾಲೂಕಿನ ಕಳಸ ಗ್ರಾಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ, ಗದಗ,ಹಾವೇರಿ ಜಿಲ್ಲೆ ಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಅವರು ಕಳಸ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಎಸ್ ಅಕ್ಕಿ, ಕೆ.ಪಿ.ಸಿ.ಸಿ ಸದಸ್ಯ ಅರವಿಂದ ಕಟಗಿ,ಕೆಪಿಸಿಸಿ ಕೋ ಆರ್ಡಿನೆಟರ್, ಸುರೇಶ ಸವಣೂರು,ಕೆ.ಪಿ.ಸಿ.ಸಿ ಕೋಆರ್ಡಿನೆಟರ್ ಚಂದ್ರಶೇಖರ ಜುಟ್ಟಲ ಕೆ.ಪಿ.ಸಿ.ಸಿ ಕೋ ಆರ್ಡಿನೆಟರ್ ಜಿ. ಡಿ.ಘೋರ್ಪಡೆ,ಜಗನ್ನಾಥ ಸಿದ್ದನಗೌಡ್ರ,,ಮಾಜಿ ಜಿಪಂ ಸದಸ್ಯ ವೆಂಕನಗೌಡ್ರ ಹಿರೇಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದೂರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಗದೀಶ ಬ ಉಪ್ಪಿನ, ವೀಕ್ಷಕ , ರಫಿಕ ದರಗಾದ,ಬಸವರಾಜ ಕಿತ್ತೂರ, ಅಕ್ಕಮ್ಮ ಕಂಬಳಿ ನಗರ ಘಟಕ ಕುಂದಗೋಳ ಕಾಂಗ್ರೆಸ್ ಸುರೇಶ ಗಂಗಾಯಿ, ರಾಜು ಪಾಟೀಲ ದೃತಿ ಸಾಲ್ಮನಿ, ಶ್ರೀ ಮಲ್ಲೇಶ ಬೆಳವಡಿ, ರಾಯೆಸಾಬ ಕಳ್ಳಿಮನಿ, ರಾಮನಗೌಡ್ರ ಪಾಟೀಲ,ಮಹ್ಮದಹನಿಪ ಚಾಂದಖಾನವರ, ರಾಜು ಅರಳಿ,ಗಂಗವ್ವ ನೆರ್ತಿ,ಶೋಭಾ ರದ್ದೇರ, ರಮೇಶ ಹುಲಗಿ,ಚನಬಸಪ್ಪ ಸವಣೂರು,ರಾಮಣ್ಣ ತಡಾಳ. ಸಮೀರ ಮುಲ್ಲಾ,ಚಂದನ್ನ ಕುರುಬರ,ಬಂದಗಿಸಾಬ ಬಂದಾಗಿಸಾಬನವರ ಯಲ್ಲಪ್ಪ ಹೊಸಮನಿ, ಮೊಮಿನ್ ಇಸ್ಮಾಯಿಲ ಬಾಬಾಜಾನ ಖಾತಾಲಸಾಬನವರ,ಸಿದ್ದಪ್ಪ ಚೂರಿ.ಆರ್.ಎನ್ ಕಮತದ, ಸದ್ದಾಂ ರಾಯಚೂರ, ಬಾಬಾಜಾನ ಮಿಶ್ರಿಕೋಟಿ, ಕಳಸ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ನೂರಾರು ಹಿರಿಯರು ಉಪಸ್ಥಿತರಿದ್ದರು.

Related posts

ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ಜಾತ್ರೆ

eNEWS LAND Team

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

eNEWS LAND Team

ನವಲಗುಂದ ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನದ ಮಹಾರಥೋತ್ಸವ

eNEWS LAND Team