37 C
Hubli
ಮೇ 3, 2024
eNews Land
ಆಧ್ಯಾತ್ಮಿಕ

ನರಕಾಸುರ ದಹನಕ್ಕೆ ಕ್ಷಣಗಣನೆ

ನರಕಾಸುರ ದಹನಕ್ಕೆ ಕ್ಷಣಗಣನೆ

ಇಎನ್ಎಲ್ ಕಾರವಾರ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರವಾರದಲ್ಲಿ ನರಕಾಸುರ ಪ್ರತಿಕೃತಿ ರೂಪಿಸಿ ದಹನ ಮಾಡುವ ಸಂಪ್ರದಾಯ ಇದೆ.

ಕಾರವಾರದ ಮಾಜಾಳಿ, ಭಂಡಾರಿ ‌ವಾಡಾ, ಕುಂಠಿ ಮಹಾಮ್ಮಾಯಿ ದೇವಸ್ಥಾನ ಸೇರಿದಂತೆ ಇತರೆಡೆ ನರಕಾಸುರನ ಪ್ರತಿಕೃತಿ ರೂಪಿಸಲಾಗಿದೆ. ಶುಕ್ರವಾರ ರಾತ್ರಿ ನರಕಾಸುರ ದಹನ ನಡೆಯಲಿದೆ.

Related posts

ಶ್ರೀ ಸದ್ಗುರು ಸಿದ್ಧಾರೂಢರ ಮಂಗಳಾರತಿ ಹಾಗೂ ಸ್ತುತಿ

eNEWS LAND Team

ಲೋಚನೇಶ್ವರ ಶ್ರೀಗಳು ಲಿಂಗೈಕ್ಯ ಶೋಕದಲ್ಲಿ ಭಕ್ತ ಜನತೆ

eNewsLand Team

ಇಎನ್ಎಲ್ ದಿನ ಪಂಚಾಂಗ

eNewsLand Team