ನರಕಾಸುರ ದಹನಕ್ಕೆ ಕ್ಷಣಗಣನೆ
ಇಎನ್ಎಲ್ ಕಾರವಾರ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರವಾರದಲ್ಲಿ ನರಕಾಸುರ ಪ್ರತಿಕೃತಿ ರೂಪಿಸಿ ದಹನ ಮಾಡುವ ಸಂಪ್ರದಾಯ ಇದೆ.
ಕಾರವಾರದ ಮಾಜಾಳಿ, ಭಂಡಾರಿ ವಾಡಾ, ಕುಂಠಿ ಮಹಾಮ್ಮಾಯಿ ದೇವಸ್ಥಾನ ಸೇರಿದಂತೆ ಇತರೆಡೆ ನರಕಾಸುರನ ಪ್ರತಿಕೃತಿ ರೂಪಿಸಲಾಗಿದೆ. ಶುಕ್ರವಾರ ರಾತ್ರಿ ನರಕಾಸುರ ದಹನ ನಡೆಯಲಿದೆ.