26 C
Hubli
ಏಪ್ರಿಲ್ 20, 2024
eNews Land
ಆಧ್ಯಾತ್ಮಿಕ

ನರಕಾಸುರ ದಹನಕ್ಕೆ ಕ್ಷಣಗಣನೆ

ನರಕಾಸುರ ದಹನಕ್ಕೆ ಕ್ಷಣಗಣನೆ

ಇಎನ್ಎಲ್ ಕಾರವಾರ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರವಾರದಲ್ಲಿ ನರಕಾಸುರ ಪ್ರತಿಕೃತಿ ರೂಪಿಸಿ ದಹನ ಮಾಡುವ ಸಂಪ್ರದಾಯ ಇದೆ.

ಕಾರವಾರದ ಮಾಜಾಳಿ, ಭಂಡಾರಿ ‌ವಾಡಾ, ಕುಂಠಿ ಮಹಾಮ್ಮಾಯಿ ದೇವಸ್ಥಾನ ಸೇರಿದಂತೆ ಇತರೆಡೆ ನರಕಾಸುರನ ಪ್ರತಿಕೃತಿ ರೂಪಿಸಲಾಗಿದೆ. ಶುಕ್ರವಾರ ರಾತ್ರಿ ನರಕಾಸುರ ದಹನ ನಡೆಯಲಿದೆ.

Related posts

ಧಾರ್ಮಿಕ ಕಾರ್ಯಗಳನ್ನು ಮಾಡಲು ಸ್ವ ಪ್ರೇರಣೆ ನೀಡಿದ ಶ್ರೀ ಹರಿ ವಿಠ್ಠಲ:ನಾರಾಯಣ ಹಂಬರ

eNEWS LAND Team

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team

ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ, ಜಾತ್ರಾ ಸಪ್ತಾಹ ಆರಂಭ: ಮೊದಲ ದಿನ ಅಲಂಕಾರ, ವಿಶೇಷ ಪೂಜೆ, ಪ್ರವಚನ

eNewsLand Team