24 C
Hubli
ಮೇ 6, 2024
eNews Land
ರಾಜ್ಯ ಸಿನೆಮಾ

ಪುನೀತಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

 

ಇಎನ್ಎಲ್ ಚಿತ್ರದುರ್ಗ :

ಚಿತ್ರದುರ್ಗದ ಮುರುಘಾಮಠ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರಗೆ ಮರಣೋತ್ತರವಾಗಿ ಘೋಷಿಸಲಾಯಿತು.

ಮುರುಘಾಶ್ರೀ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪವರ್ ಸ್ಟಾರ್ ಅಪ್ಪು ಗೆ ಬಸವಶ್ರೀ ಪ್ರಶಸ್ತಿ ಪ್ರಕಟಿಸಿದರು.
ಐದು ಲಕ್ಷ ರೂ. ನಗದು ಒಳಗೊಂಡಿರುವ ಬಸವಶ್ರೀ ಪ್ರಶಸ್ತಿಯನ್ನು ಬರುವ ಬಸವ ಜಯಂತಿ ದಿನ ಪ್ರದಾನ ಮಾಡಲಾಗುತ್ತದೆ.

ಮುರುಘಾಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗುವುದು. ಸಹೋದರ ಶಿವರಾಜಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು. ನ.10 ರಂದು ಪುನೀತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಲಾಗುವುದು ಮುರುಘಾಶ್ರೀಗಳು ಎಂದರು.

Related posts

ಆಸಿಡ್ ದಾಳಿ; ಸಂತ್ರಸ್ತರಿಗೆ ನಿವೇಶನ/ ಮನೆನೀಡಲು ಆದೇಶ: ಸಿಎಂ ಬೊಮ್ಮಾಯಿ

eNewsLand Team

ಬ್ರೇಕ್ ಫೆಲ್ಯೂರ್ ತೆರೆಗೆ; ಹುಬ್ಬಳ್ಳಿ ಹುಡುಗ್ರು ನಟಿಸಿದ್ದಾರೆ

eNEWS LAND Team

ಭದ್ರಾ ಮೇಲ್ದಂಡೆ: ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಬಗ್ಗೆ ಕುರಿತು ಸಚಿವರಿಂದ ಸಕಾರಾತ್ಮಕ ಸ್ಪಂದನೆ

eNewsLand Team