37 C
Hubli
ಮೇ 4, 2024
eNews Land
ಸುದ್ದಿ

ಕುಂದಗೋಳದಲ್ಲಿ “ಶಾದಿಮಹಲ್”ಉದ್ಘಾಟನೆ

ಕುಂದಗೋಳ: ಪಟ್ಟಣದ ತಹಶಿಲ್ದಾರ ಕಚೇರಿಯ ಹತ್ತಿರವಿರುವ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ “ಶಾದಿಮಹಲ್”ಉದ್ಘಾಟನೆಯನ್ನು ವಿಧಾನಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿ ಅವರು ಇಂದು ಸಾಯಂಕಾಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಮ್.ಎಸ್. ಅಕ್ಕಿ, ಎಸ್.ಐ.ಚಿಕ್ಕನಗೌಡ್ರು, ವಾಗೇಶ್ ಗಂಗಾಯಿ, ಅರವಿಂದ ಕಟಗಿ, ಹಜರತ್ಅಲಿ ಜೋಡಮನಿ, ಶಿವಾನಂದ ಬೆಂತೂರು , ಉಮೇಶ ಹೆಬಸೂರು, ರಮೇಶ್ ಕೊಪ್ಪದ್, ರಾಯೇಸಾಬ್ ಕಳ್ಳಿಮನಿ, ಮತ್ತು ಅಂಜುಮನ್ ಸಂಸ್ಥೆಯ ಸದಸ್ಯರು ,ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ವಿರೋಧಪಕ್ಷದವರ ಪ್ರಶ್ನೆಗೆ ಉತ್ತರ ನೀಡ್ತೇವೆ: ಸಿಎಂ

eNewsLand Team

ಅಣ್ಣಿಗೇರಿ ಪುರಸಭೆ… ಅಧ್ಯಕ್ಷಗಿರಿ ಮೆಹಬೂಬಿ… ಯಾವ ಪಕ್ಷ? ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ ಮತ್ತು ಶೇರ್ ಮಾಡಿ

eNEWS LAND Team

ಇದು ಅನು ಇಮ್ಯಾನುಯೆಲ್ ಕಮಾಲ್!!

eNewsLand Team