ಕುಂದಗೋಳ: ಪಟ್ಟಣದ ತಹಶಿಲ್ದಾರ ಕಚೇರಿಯ ಹತ್ತಿರವಿರುವ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ “ಶಾದಿಮಹಲ್”ಉದ್ಘಾಟನೆಯನ್ನು ವಿಧಾನಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿ ಅವರು ಇಂದು ಸಾಯಂಕಾಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಮ್.ಎಸ್. ಅಕ್ಕಿ, ಎಸ್.ಐ.ಚಿಕ್ಕನಗೌಡ್ರು, ವಾಗೇಶ್ ಗಂಗಾಯಿ, ಅರವಿಂದ ಕಟಗಿ, ಹಜರತ್ಅಲಿ ಜೋಡಮನಿ, ಶಿವಾನಂದ ಬೆಂತೂರು , ಉಮೇಶ ಹೆಬಸೂರು, ರಮೇಶ್ ಕೊಪ್ಪದ್, ರಾಯೇಸಾಬ್ ಕಳ್ಳಿಮನಿ, ಮತ್ತು ಅಂಜುಮನ್ ಸಂಸ್ಥೆಯ ಸದಸ್ಯರು ,ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
previous post