25.4 C
Hubli
ಮೇ 19, 2024
eNews Land
ಸಣ್ಣ ಸುದ್ದಿ

ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ  ಜಗದೀಶ ಶೆಟ್ಟರಗೆ ಎಪಿಎಮ್’ಸಿ ವ್ಯಾಪಾರಸ್ಥರ ಸಂಘದಿಂದ ಸನ್ಮಾನ.

ಇಎನ್ಎಲ್ ಹುಬ್ಬಳ್ಳಿ: ಕರ್ನಾಟಕ ರಾಜ್ಯ ವಿಧಾನ ಪರಿಷತ್‌ಗೆ ನೂತನವಾಗಿ ಅವಿರೋಧ ಆಯ್ಕೆಯಾದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು  ಜೂ.24ರಂದು ಅವರ ಗೃಹ ಕಚೇರಿಯಲ್ಲಿ ಎಪಿಎಮ್’ಸಿ. ವ್ಯಾಪಾರಸ್ಥರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಮತ್ತು ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಇವರ ನೇತೃತ್ವದಲ್ಲಿ  ಜಗದೀಶ್ ಶೆಟ್ಟರನ್ನು ಭೇಟಿಯಾಗಿ ಸನ್ಮಾನಿಸಲಾಯಿತು.

ಈ ವೇಳೆ ಸಹಗೌರವ ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಸದಸ್ಯರಾದ ಅಶೋಕ ಬಾಳಿಕಾಯಿ, ಬಸವಂತಪ್ಪ ಪೂಜಾರ, ಶಿವಯೋಗಿ ಹೊಸಕಟ್ಟಿ, ಶಿವಲಿಂಗಪ್ಪ ಜಿಗಜಿನ್ನಿ, ಈಶ್ವರಪ್ಪ ಹೆಬಸೂರ, ನಾರಾಯಣ ಭಂಡಾರಕರ, ನಾಗರಾಜ ಮರದ, ರುದ್ರಪ್ಪ ಬೆಟಗೇರಿ, ಸಿದ್ದು ಅಳಗವಾಡಿ, ವಿನೋದ ತಲ್ಲೂರ, ಶಿವನಗೌಡ ಪಾಟೀಲ, ಬಸವರಾಜ ಬೆಲ್ಲದ ಮುಂತಾದವರು ಇದ್ದರು.

Related posts

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ

eNEWS LAND Team

ದುಷ್ಟವ್ಯಸನ  ತ್ಯಜಿಸಿ ನೈತಿಕಮೌಲ್ಯ ಬೆಳಿಸಿಕೊಳ್ಳಲು ಕರೆ:ಜ್ಯೂಲಿಕಟ್ಟಿ

eNEWS LAND Team

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

eNEWS LAND Team