ಇಎನ್ಎಲ್ ದಾವಣಗೆರೆ: ಶುಕ್ರವಾರ ಸುರಿದ ಭರ್ಜರಿ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಲ ಆರ್ಭಟ ಇಬ್ಬರು ಯುವಕರನ್ನು ಬಲಿ ತೆಗೆದುಕೊಂಡಿದೆ.
ಅಣಬೂರು ಗೊಲ್ಲರಹಟ್ಟಿ ಗ್ರಾಮದ 42ವರ್ಷದ ಕಾಟಲಿಂಗಪ್ಪ ಹಾಗೂ 32ವರ್ಷದ ರಾಜು ಎಂಬುವರು ಸಿಡಲು ಬಡಿದು ಮೃತಪಟ್ಟಿದ್ದಾರೆ.
ಇಎನ್ಎಲ್ ದಾವಣಗೆರೆ: ಶುಕ್ರವಾರ ಸುರಿದ ಭರ್ಜರಿ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಲ ಆರ್ಭಟ ಇಬ್ಬರು ಯುವಕರನ್ನು ಬಲಿ ತೆಗೆದುಕೊಂಡಿದೆ.
ಅಣಬೂರು ಗೊಲ್ಲರಹಟ್ಟಿ ಗ್ರಾಮದ 42ವರ್ಷದ ಕಾಟಲಿಂಗಪ್ಪ ಹಾಗೂ 32ವರ್ಷದ ರಾಜು ಎಂಬುವರು ಸಿಡಲು ಬಡಿದು ಮೃತಪಟ್ಟಿದ್ದಾರೆ.