25.4 C
Hubli
ಮೇ 7, 2024
eNews Land
ಸಣ್ಣ ಸುದ್ದಿ

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

ಇಎನ್ಎಲ್ ದಾವಣಗೆರೆ: ಶುಕ್ರವಾರ ಸುರಿದ ಭರ್ಜರಿ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಲ ಆರ್ಭಟ ಇಬ್ಬರು ಯುವಕರನ್ನು ಬಲಿ ತೆಗೆದುಕೊಂಡಿದೆ.

ಅಣಬೂರು ಗೊಲ್ಲರಹಟ್ಟಿ ಗ್ರಾಮದ 42ವರ್ಷದ ಕಾಟಲಿಂಗಪ್ಪ ಹಾಗೂ 32ವರ್ಷದ ರಾಜು ಎಂಬುವರು ಸಿಡಲು ಬಡಿದು ಮೃತಪಟ್ಟಿದ್ದಾರೆ.

Related posts

ಅಣ್ಣಿಗೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜೀ ಜನ್ಮದಿನ

eNEWS LAND Team

ಅಣ್ಣಿಗೇರಿ ಅಮೃತೇಶ್ವರ ಕಾಲೇಜ್ ಸೀಲ್ ಡೌನ್

eNEWS LAND Team

ದ್ವಿತೀಯ ಪಿಯುಸಿ ಪೂರಕ‌ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

eNEWS LAND Team