31 C
Hubli
ಮೇ 19, 2024
eNews Land
ಸಣ್ಣ ಸುದ್ದಿ

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

ಇಎನ್ಎಲ್ ದಾವಣಗೆರೆ: ಶುಕ್ರವಾರ ಸುರಿದ ಭರ್ಜರಿ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಲ ಆರ್ಭಟ ಇಬ್ಬರು ಯುವಕರನ್ನು ಬಲಿ ತೆಗೆದುಕೊಂಡಿದೆ.

ಅಣಬೂರು ಗೊಲ್ಲರಹಟ್ಟಿ ಗ್ರಾಮದ 42ವರ್ಷದ ಕಾಟಲಿಂಗಪ್ಪ ಹಾಗೂ 32ವರ್ಷದ ರಾಜು ಎಂಬುವರು ಸಿಡಲು ಬಡಿದು ಮೃತಪಟ್ಟಿದ್ದಾರೆ.

Related posts

SWR: RESCHEDULING / REGULATION OF TRAIN ರೈಲು ತಡವಾಗಿ ಪ್ರಾರಂಭ / ನಿಯಂತ್ರಣ

eNewsLand Team

SWR: CONTINUATION OF TEMPORARY STOPPAGE OF TRAIN AT KRISHNADEVARAYA HALT: ಕೃಷ್ಣದೇವರಾಯ ಹಾಲ್ಟ್‌: ತಾತ್ಕಾಲಿಕ ನಿಲುಗಡೆ ಮುಂದುವರಿಕೆ

eNewsLand Team

ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು: ಎಂ.ಆಯ್.ಮುಜಾವರ

eNEWS LAND Team