ಇಎನ್ಎಲ್ ಅಣ್ಣಿಗೇರಿ: ಶೂನ್ಯ ಸಂಪಾದನೆ ಅಂದರೆ ಬಯಲು ಗಳಿಕೆ, ತನ್ನ ಅನುಭವದ ನಿಲುವಿನಲ್ಲಿಯೇ ಬಯಲು ಗಳಿಸುವ ಕಲೆಯನ್ನು ಶರಣ ಸಂದೋಹಕ್ಕೆ ಕಲಿಸಲು ಹೊರಟವರು ಅಲ್ಲಮಪ್ರಭು. ವ್ಯಕ್ತಿಗತವಾದ ಬಯಲು (ಆತ್ಮ) ವಿಶ್ವಗತವಾದ ಬಯಲು (ಆತ್ಮ) ಅಂದರೆ...
ಇಎನ್ಎಲ್ ಅಣ್ಣಿಗೇರಿ: ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಪರಂಪರೆ, ಸಂಗೀತ, ನಾಟ್ಯ, ಸಂಸ್ಕೃತಿ, ಜನಪದ, ಶಿಲ್ಪಕಲೆ, ಚಿತ್ರಕಲೆ, ಲಲಿತ ಕಲೆಗಳ ನೆಲವಿಡು ನಮ್ಮ ಕನ್ನಡ ನಾಡು. ಕವಿಗಳು, ಜ್ಞಾನಪೀಠ ಪುರಸ್ಕೃತರು, ಸೃಷ್ಠಿ ಸೌಂದರ್ಯದ...
ಇಎನ್ಎಲ್ ಅಣ್ಣಿಗೇರಿ: ಭಾರತೀಯ ಓಲಲಂಪಿಕ್ ಅಸೋಸಿಯೇಷನ್ ಹಾಗೂ ಗೋವಾ ಕ್ರೀಡಾ ಪ್ರಾಧಿಕಾರ ಗೋವಾದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಸ್ಕಾಯ್(ಸಮರಕಲೆ) ಕ್ರೀಡೆಯ ವೈಯಕ್ತಿಕ ವಿಭಾಗದಲ್ಲಿ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಕ್ರೀಡಾಪಟು ಗಣೇಶ ವೀ.ಶಾನುಭೋಗರ ಕಂಚಿನ...
ಇಎನ್ಎಲ್ ಅಣ್ಣಿಗೇರಿ: ಕನ್ನಡ ನೆಲ, ಜಲ, ಕನ್ನಡಭಾಷೆ, ಸಾಹಿತ್ಯ, ಸಂಸ್ಕçತಿ, ಪರಂಪರೆ, ಕುರಿತು ವಿದ್ಯಾರ್ಥಿಗಳು ಕನ್ನಡಾಭಿಮಾನ ಮೈಗೂಡಿಸಿಕೊಂಡು ಉಳಿಸಿ ಬೆಳೆಸುವಲ್ಲಿ ತೊಡಗಬೇಕೆಂದು ಪ್ರಾಂಶುಪಾಲರಾದ ಡಾ.ಬಿ.ಎಚ್.ಬುಳ್ಳನ್ನವರ ಹೇಳಿದರು. ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...