27.4 C
Hubli
ಮೇ 4, 2024
eNews Land
ಫೋಟೊ ಗ್ಯಾಲರಿ

ಸೀಗೆ ಹುಣ್ಣಿಮೆಗೆ ಭೂಮಿತಾಯಿಗೆ ಚರಗ ಚೆಲ್ಲಿದ ರೈತ ದೇವೇಂದ್ರಪ್ಪ

ಹುಬ್ಬಳ್ಳಿ : ತಾಲೂಕ ಛಬ್ಬಿ ಗ್ರಾಮದ ದೇವೇಂದ್ರಪ್ಪ ಕಾಗೆನವರ್ ಹೊಲದಲ್ಲಿ ಸೀಗೆ ಹುಣ್ಣಿವೆಯ ನಿಮಿತ್ಯ ಪೂಜ್ಯ ಭೂಮಿತಾಯಿಯನ್ನು ಪೂಜಿಸಿ ಇದೇ ಸಂದರ್ಭದಲ್ಲಿ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದ ಪಾಂಡವವರನ್ನು ಸಹ ಪೂಜೆ ಮಾಡಿ ಭೂಮಿ ತಾಯಿಗೆ ಉಡಿ ತುಂಬಿ ತರತರದ ಅಡಿಗೆಯನ್ನು ನೇವಿದ್ಯೆಯನ್ನು ಮಾಡಿ ಭೂಮಿತಾಯಿಗೆ ಚರಗ ಚೆಲ್ಲಿ ಭೂಮಿತಾಯಿಗೆ ಅರ್ಪಣೆ ಮಾಡಿದರು.

Related posts

ರಾಜನಗರದ ಮುಖ್ಯ ರಸ್ತೆಯ ಡಾಂಬರೀಕರಣಕ್ಕೆ ಭೂಮಿ ಪೂಜೆ ಮಾಡಿದ: ಮಾಜಿ ಸಿಎಂ

eNEWS LAND Team

ಸ್ವರ್ಣವಲ್ಲಿ ಶ್ರೀಮಠದ ಗೋಶಾಲೆಯಲ್ಲಿ ಗಂಗಾಧರೇಂದ್ರ ಶ್ರೀಗಳು

eNEWS LAND Team

ವಿಧಾನಸೌಧಕ್ಕೆ ವಿದ್ಯುದಲಂಕಾರ

eNEWS LAND Team