ಹುಬ್ಬಳ್ಳಿ : ತಾಲೂಕ ಛಬ್ಬಿ ಗ್ರಾಮದ ದೇವೇಂದ್ರಪ್ಪ ಕಾಗೆನವರ್ ಹೊಲದಲ್ಲಿ ಸೀಗೆ ಹುಣ್ಣಿವೆಯ ನಿಮಿತ್ಯ ಪೂಜ್ಯ ಭೂಮಿತಾಯಿಯನ್ನು ಪೂಜಿಸಿ ಇದೇ ಸಂದರ್ಭದಲ್ಲಿ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದ ಪಾಂಡವವರನ್ನು ಸಹ ಪೂಜೆ ಮಾಡಿ ಭೂಮಿ ತಾಯಿಗೆ ಉಡಿ ತುಂಬಿ ತರತರದ ಅಡಿಗೆಯನ್ನು ನೇವಿದ್ಯೆಯನ್ನು ಮಾಡಿ ಭೂಮಿತಾಯಿಗೆ ಚರಗ ಚೆಲ್ಲಿ ಭೂಮಿತಾಯಿಗೆ ಅರ್ಪಣೆ ಮಾಡಿದರು.
previous post