ಫೋಟೊ ಗ್ಯಾಲರಿಕಲವಗೇರಿ ಗ್ರಾಮದಲ್ಲಿ ಡಿಸಿ ವಾಹನಕ್ಕೆ ಮುತ್ತಿಗೆ. by eNEWS LAND Teamಅಕ್ಟೋಬರ್ 16, 2021ಅಕ್ಟೋಬರ್ 16, 20210 Share0 ಇಎನ್ಎಲ್ ಅ.16: ಧಾರವಾಡ: ಕಲವಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ವಾಹನಕ್ಕೆ ಮುತ್ತಿಗೆ. ಗ್ರಾಮದಲ್ಲಿನ ಸರಕಾರಿ ಶಾಲೆ ಉಳಿಸಿಕೊಡಿ ಎಂದು ಕೂಗಿದ ಗ್ರಾಮಸ್ಥರು. ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ. ಡಿ.ಸಿ ಕಾರ ಮುಂದೆಯೇ ಗ್ರಾಮದಲ್ಲಿನ ಎರಡು ಗುಂಪುಗಳ ಮದ್ಯೆ ಶುರುವಾದ ಜಗಳ.