25.5 C
Hubli
ಏಪ್ರಿಲ್ 27, 2024
eNews Land
ರಾಜ್ಯ

ಎಚ್‌ಡಿಕೆಗೆ ಕಟೀಲ್ ಟಾಂಗ್

ಎಚ್‌ಡಿಕೆಗೆ ಕಟಿಲ್ ಟಾಂಗ
ಹುಬ್ಬಳ್ಳಿ: ಜೀವನ ಪೂರ್ತಿ ತಂದೆ ಮಕ್ಕಳು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕುಟುಂಬ ರಾಜಕಾರಣದ ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿ ಕಾಣಿಸುತ್ತಿದೆ ಎಂದು ಕುಮಾರಸ್ವಾಮಿ ಬಗ್ಗೆ ನಳೀನಕುಮಾರ ಕಟೀಲ್ ವ್ಯಂಗವಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಆರ್.ಎಸ್.ಎಸ್ ಟೀಕೆ ವಿಚಾರವಾಗಿ, ಕುಮಾರಸ್ವಾಮಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಕೆಪಿಎಸ್‌ಸಿಯಿಂದ ಹಿಡಿದು ಒಂದು ಇಲಾಖೆಯ ಗುಮಾಸ್ತ ನವರೆಗೂ ಕುಟುಂಬದವರನ್ನು ಇಟ್ಟಿದ್ದರು. ಮೊದಲು ಕುಮಾರಸ್ವಾಮಿ ಆರ್.ಎಸ್.ಎಸ್ ಶಾಖೆಗೆ ಬರಬೇಕು. ಅವರಿಗೆ ಈಗಾಗಲೇ ಶಾಖೆಗೆ ಬರಲು ಕರೆಕೊಟ್ಟಿದ್ದೇನೆ. ಎರಡು ದಿನ ಶಾಖೆಗೆ ಬರಲಿ, ಶಾಖೆ ಎಂದರೆ ಏನು? ಅದು ಏನು ಕಲಿಸುತ್ತದೆ ಎಂಬುದನ್ನು ಅರಿಯಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತವಲ್ಲದೇ ಪ್ರಪಂಚದ ೧೫೦ ದೇಶದಲ್ಲಿ ಸೇವಾ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿದೆ ಎಂದರು.

 

Related posts

ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ವಸತಿ ಯೋಜನೆಗಳಿಗಾಗಿ 530 ಎಕರೆ ಜಮೀನು ನೀಡಿಕೆ:ಸಚಿವ ಅಶೋಕ

eNEWS LAND Team

ವಿಧಾನಸಭೆ ಅಧಿವೇಶನ ಯಶಸ್ವಿ:ಸಭಾಧ್ಯಕ್ಷ ಕಾಗೇರಿ ಖುಷ್!

eNEWS LAND Team

ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಸಿ.ಎಂ

eNEWS LAND Team