30 C
Hubli
ಮೇ 5, 2024
eNews Land
ಸಣ್ಣ ಸುದ್ದಿ

ಜೂ.12 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜೂನ್ 12 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮೆ. ಎಲ್ ಅಂಡ್ ಟಿಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು

ಉಣಕಲ್ ವ್ಯಾಪ್ತಿಯ- ಮಾರುತಿ ನಗರ, ಮ್ಯಾಗೇರಿಓಣಿ, ಪ್ಯಾಟಿಶಾಲೆ ಓಣಿ, ಹರಿಜನಕೇರಿ ಮೇಲ್ಭಾಗ, ಕೆಂಚನಗೌಡರ ಓಣಿ, ಬಾದಾಮಿ ಓಣಿ, ಯಲ್ಲಮ್ಮನ ಓಣಿ, ಹಲಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಗುಡಿ ಹಿಂಭಾಗ,ಕುoಬಾರ ಓಣಿ, ಸಾಯಿನಗರ ಮೇನರೋಡ್, ಸಾಯಿನಗರ1,2,3, ವಾಯುಪುತ್ರ ಬಡಾವಣೆ, ಓಂನಗರ 2 ನೇ ಭಾಗ, ಸುಬಾನಿನಗರ, ಕೊಪ್ಪಳ ಲೇಔಟ್, ಸಿದ್ಧಗಂಗಾನಗರ, ಸಿದ್ಧರಾಮೇಶ್ವರ ನಗರ, ದೇವಪ್ರಿಯಾನಗರ, ಸಿದ್ದಕಲ್ಯಾಣನಗರ, ಜ್ಯೋತಿ ಕಾಲನಿ, ಗವಿಸಿದ್ಧೇಶ್ವರ ನಗರ, ಕಲ್ಮೇಶ್ವರನಗರ, ಶ್ರೀನಗರ, ರವೀಂದ್ರನಗರ, ಧರ್ಮಪುರಿ ಬಡಾವಣೆ, ಅಂಬಿಕಾನಗರ.
ಗಬ್ಬೂರ ವ್ಯಾಪ್ತಿಯ-ಬಸವೇಶ್ವರನಗರ, ಗೌಡರ ಓಣಿ, ಪಾಂಡುರoಗ ಕಾಲೋನಿ,

ಅಯೋದ್ಯಾ ನಗರ ವ್ಯಾಪ್ತಿಯ- ಸಿಟಿ ಸಪ್ಲೆöÊ, ಗೌಸಿಯಾನಗರ, ಮಸ್ತಾನ ಸೋಫಾ, ಕೋಳಿಕಾರ ಪ್ಲಾಟ್, ಜವಳಿ ಹೊಸಲೈನ್, ಪಿಳ್ಳೇ ಲೇಔಟ್, ನೂರಾಣಿ ಪ್ಲಾಟ್, ರಾಘವೇಂದ್ರ ಸರ್ಕಲ್, ಭಟ್ಟಿ ಪಾರ್ಟ 1&2, ಶಿವಸೋಮೇಶ್ವರ ನಗರ, ಘೋಡಕರ ಲೇಔಟ್, ಕುರುಬರ ಓಣಿ, ಹೊಸೂರ ಛಾಳ.
ಕಾರವಾರ ರೋಡ- ಅಮನ ಕಾಲೋನಿ, ಚೆನ್ನಪೇಟ ಲೈನ್, ಆದರ್ಶನಗರ 1&2 ಲೈನ್, ಬ್ಯಾಹಟ್ಟೀ ಲೇಔಟ್ 1-3 ನೇ ಲೈನ್, ಗುರುನಾಥನಗರ ನ್ಯೂಲೈನ್, ವಿಶಾಲನಗರ ಸಿಐಬಿಟಿ ಲೈನ್, ನಾಗಲಿಂಗನಗರ 1-4 ನೇ ಕ್ರಾಸ್, ಅಭಿನವನಗರ, ಆರ್ ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂರ‍್ಸ್ ಕಾಲೋನಿ 1-6 ನೇ ಕ್ರಾಸ್.
ಸೋನೀಯಾಗಾಂಧೀನಗರ- ಮಸೀದಿ ಹತ್ತಿರ.
ನೆಹರೂನಗರ ವ್ಯಾಪ್ತಿಯ- ಕೆಇಸಿ ಲೇಔಟ್, ಮಾನಸಗಿರಿ, ವಿವೇಕಾನಂದ ನಗರ, ಸರಸ್ವತಿಪುರಂ, ರೇಣುಕಾನಗರ.
ಆನಲೈನ್ ನೀರು ಸರಬರಾಜು- ಶಿವಪುತ್ರನಗರ 2 ನೇ ಕ್ರಾಸ್, ಕಿತ್ತೂರು ಕಿರಾಣಿ ಅಂಗಡಿ, ಶಂಕರಪ್ಪ ಮನೆ ಲೈನ್.
ಎಸ್. ಎಂ. ಕೃಷ್ಣಾನಗರ- ಎಸ್‌ಎಮ್‌ಕೆ ಬ್ಲಾಕ್ ಎ,ಬಿ,ಇ, ಅಲ್ತಾಫ್ ಪ್ಲಾಟ್ 1 ನೇಕ್ರಾಸ್.
ತಬೀಬಲ್ಯಾಂಡ್-ತoತಿ ಓಣಿ 1 ನೇ ಕ್ರಾಸ್, ಸೆಟ್ಲಮೆಂಟ್ 1 -7, ವಲ್ಲಭಭಾಯಿ ಜೋಪಡಿ, ಅಂಬೇಡ್ಕರ ಕಾಲೋನಿ, ಗಾಂಧಿ ಏಕ್ತಾ ಕಾಲೋನಿ, ಅಹ್ಮದ ಪ್ಲಾಟ್.

ಧಾರವಾಡ ನಗರದಲ್ಲಿ ನೀರು ಸರಬರಾಜು ಪ್ರದೇಶಗಳು

ಗುಲಗಂಜಿಕೊಪ್ಪ – ಗ್ಯಾನಬಾ ಲೇಔಟ್, ಅನೂಷಾ ಲೇಔಟ್, ಸೃಷ್ಟಿ ಲೇಔಟ್, ಸಿದ್ಧೇಶ್ವರ ನಗರ, ಹೈಕೋmð, ಪೆಪ್ಸಿ ಫ್ಯಾಕ್ಟರಿ, ಕೆ,ಎಚ್‌ಬಿ ಕಾಲೋನಿ, (ಕೆಬಿ& ಎಂಬಿ), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಯತ್ತಿನಗುಡ್ಡ ರೋಡ್, ಸ್ಮಶಾನರೋಡ, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಛಾಳ, ಮ್ಯಾದರ ಓಣಿ, ಚವಸೆಗಲ್ಲಿ, ಅಂತಪ್ಪನವರ ಓಣಿ, ಜೋಪಡಿಪಟ್ಟಿ, ತೇಜಸ್ವಿನಗರ ವ್ಯಾಪ್ತಿಯ- ಎಸ್‌ಆರ್ ನಗರ ಕಾಂಕ್ರೀಟ ರೋಡ, ಜನತಾ ಪ್ಲಾಟ್ 1-6 ನೇ ಕ್ರಾಸ್, ಹುಕ್ಕೇರಿಕರ ನಗರ 1 ನೇ ಕ್ರಾಸ್, ಶ್ರೀದೇವಿನಗರ, ಬಸವಂತನಗರ 1 ನೇ ಕ್ರಾಸ್,ಕರೆಮ್ಮ ಗುಡಿ ರೋಡ, ಶಂಕರಪುರ, ಕುಮಾರೇಶ್ವರನಗರ 1 ನೇ ಕ್ರಾಸ್, ವನಶ್ರೀ ನಗರ ಸೆಕ್ಟರ್ 2 ಪಾರ್ಟ 1, ಜವಳಿ ಕರೆಮ್ಮಗುಡಿ ಲೈನ್. ಪ್ರಜಾನಗರ, ಅಮನ ಕಾಲೋನಿ, ವಾಮಾನಗರ, ಬಸವ ಲೇಔಟ್, ನೀಲಗುಂದ ಲೇಔಟ್,ಪಂಚಾಕ್ಷರಿನಗರ ಜೈನ್ ಮಂದಿರ, ಮಂಗ್ಯಾನಮಠ. ಬಸವೇಶ್ವರ ಸರ್ಕಲ್ ಕೆಳಭಾಗ, ಕರ್ನಾಟಕ ಸರ್ಕಲ ಕೆಳಭಾಗ, ನಂದೀಶ್ವರನಗರ, ಹಳೇ ಕೆಎಚ್‌ಬಿ, ಸಿಟಿಪಾರ್ಕ ಕೆಳಭಾಗ, ಕರ್ನಾಟಕ/ಬಸವೇಶ್ವರ ಸರ್ಕಲ್ ಮೇನ್ ರೋಡ್, ಮಸೂತಿ ಹಿಂಭಾಗ. ಭಾರತಿನಗರ & ಸನ್ಮತಿ ನಗರ- ಕೆ.ಎಚ್.ಬಿ ಕಾಲೋನಿ, ವಿಜಯ ನಗರ, ಉದಯನಗರ, ಶಿರಡಿ ಸಾಯಿಬಾಬಾ ಕಾಲನಿ, ಅಶೋಕ ನಗರ, ಚೈತನ್ಯ ನಗರ ಎಂಬಿ & ಕೆಬಿ, ಮಕನವಾಲ ಪ್ಲಾಟ್, ಪ್ರತಿಭಾ ಕಾಲನಿ, ವಿಜಯಾನಂದನಗರ, ರೆವೆನ್ಯೂ ಕಾಲೋನಿ, ಲೇಕ್‌ಸಿಟಿ, ಕುಮಾರೇಶ್ವರನಗರ, ಮೊಸಳೇಕರ ಲೈನ್, ಖುಷಿನಗರ, ಸರೋವರ ನಗರ, ಶರದ ಎನಕ್ಲೇವ್.
ಡಿ. ಸಿ ಕಂಪೌoಡ್- ಯುಬಿ ಹಿಲ್ಸ್ 5-6 ನೇ ಕ್ರಾಸ್, ಉದಯ ಹಾಸ್ಟೇಲ್, ರಾಜನಗರ ಶಾಲೆ ರಸ್ತೆ, ಎನ್‌ಸಿಸಿ ಆಫೀಸ್ ರೋಡ್, ಪಿಡಬ್ಲೂö್ಯಬಿ ಕ್ವಾಟ್ರಸ್, ಆಕಾಶವಾಣಿ, ಕೆಸಿಡಿ ಸರ್ಕಲ್, 1-4 ನೇ ಕ್ರಾಸ್, ಬೆಣ್ಣಿ ಕಂಪೌoಡ್.

Related posts

ಬಸವ ಸಮಿತಿ ಅಂಬೇಡ್ಕರ ವಸತಿ ಯೋಜನೆ ವರ್ಕ್ ಆರ್ಡರ ವಿತರಣೆ

eNEWS LAND Team

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ

eNEWS LAND Team

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

eNEWS LAND Team