ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಕರಜಗಿ ಓಣಿ ನಿವಾಸಿ ವಿನಾಯಕ ಹನಮಂತಪ್ಪ ಚಿಲ್ಲಾಳ(32) ಶನಿವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ. ಅಂತ್ಯಕ್ರಿಯೆ ಹೆಗ್ಗೇರಿ ರುದ್ರಭೂಮಿಯಲ್ಲಿ ನಡೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ: ಹುಬ್ಬಳ್ಳಿ ದಿನಪತ್ರಿಕೆ ವಿತರಕರ ಸಂಘ, ಮಾಧ್ಯಮ ಸಿಬ್ಬಂದಿ ವರ್ಗ, ಹಾಗೂ ಹುಬ್ಬಳ್ಳಿ ಸ್ವಕುಳಸಾಳಿ (ದೈವಕಿ) ಸಮಾಜ ಕಂಬನಿ ಮಿಡಿದಿದೆ.