34 C
Hubli
ಏಪ್ರಿಲ್ 19, 2024
eNews Land
ಸಣ್ಣ ಸುದ್ದಿ

ಜ.03 ರಂದು ಕುರುಬ ಸಂಘದ ಚುನಾವಣೆ ಸಭೆ

ಇಎನ್ಎಲ್ ಕಲಘಟಗಿ:

ಪಟ್ಟಣದ ಹನ್ನೆರಡು ಎತ್ತಿನಮಠದಲ್ಲಿ ಜ.03ರಂದು ಮುಂಜಾನೆ 11:30ಕ್ಕೆ ಕರ್ನಾಟಕ ಪ್ರದೇಶ ಕುರುಬ ಸಂಘದ ಚುನಾವಣೆ ನಡೆಸುವ ಬಗ್ಗೆ ಸಭೆ ಕರೆಯಲಾಗಿದೆ.

ಈ ಸಭೆಯ ಅಧ್ಯಕ್ಷತೆ ಶಿವಾಜಿ ವಾಗ್ಮೊಡೆ ವಹಿಸಲಿದ್ದು, ಕರ್ನಾಟಕ ಪ್ರದೇಶ ಕುರುಬರ ಸಂಘದ ಧಾರವಾಡ ಜಿಲ್ಲಾ ಚುನಾವಣೆ ನಡೆಸುವ ಉಸ್ತುವಾರಿಯಾಗಿ ನೇಮಕವಾಗಿರುವ ಬಸವರಾಜ ಮಲಕಾರಿ ಮತ್ತು ಹೆಚ್.ಎಫ್. ಮುದಕಣ್ಣವರ. ಸಮಾಜದ ಮುಖಂಡ ಹುಬ್ಬಳ್ಳಿಯ ಶಿವಾನಂದ ಮುತ್ತಣ್ಣವರ ಆಗಮಿಸಲಿದ್ದು ತಾಲೂಕಿನ ಕುರುಬ ಸಮಾಜದ ಹಿರಿಯರು ಯುವಕರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೇಳಿದ್ದಾರೆ. ಕುರುಬ ಸಮಾಜದ ಮುಖಂಡ ಹಾಗೂ ಕೆಡಿಪಿ ನಿರ್ದೇಶಕ ಯಲ್ಲಪ್ಪ ಕುಂದಗೋಳ ಪ್ರಕಟಣೆಗೆ ತಿಳಿಸಿದ್ದಾರೆ.

Related posts

ಭಂಡಿವಾಡ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ

eNEWS LAND Team

ರೈಲುಗಳ ಸೇವೆ ರದ್ದು: ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲು ಆಗ್ನೇಯ ರೈಲ್ವೆ ಸೂಚನೆ

eNEWS LAND Team

ಅಣ್ಣಿಗೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ

eNEWS LAND Team