31 C
Hubli
ಏಪ್ರಿಲ್ 26, 2024
eNews Land
ಸಣ್ಣ ಸುದ್ದಿ

ಭಕ್ತರ ಮನವಿಗೆ ಸ್ಪಂದಿಸಿ ಮಠಕ್ಕೆ ಮರಳಿದ ಶ್ರೀಗಳು

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ದಾಸೋಹ ಮಠದ ಟ್ರಸ್ಟ್ ಕಮಿಟಿ ಸದಸ್ಯರು ವರ್ತನೆಯಿಂದ ಬೇಸತ್ತು ಕಳೆದ ಆರು ತಿಂಗಳು ಮಠ ತೊರೆದು ಪೀಠಾಧಿಪತಿ ಶಿವಕುಮಾರ ಶ್ರೀಗಳು ಹೋಗಿದ್ದರು. ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ತಂಗಿದ್ದ ದಾಸೋಹ ಮಠದ ಪೀಠಾಧಿಪತಿ ಶಿವಕುಮಾರ ಶ್ರೀಗಳನ್ನು ಪಟ್ಟಣದ ಸದ್ಭಕ್ತರು ಹಾಗೂ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಸದಸ್ಯರು ಶ್ರೀಗಳವರ ಮನವೊಲಿಸಿಲು ಯಶಸ್ವಿ ಯಾಗಿದ್ದಾರೆ. ಇಂದು ಪಟ್ಟಣದ ದಾಸೋಹ ಮಠಕ್ಕೆ ಭಕ್ತಿ-ಶ್ರದ್ಧೆಯಿಂದ ಭವ್ಯ ಮೆರವಣಿಗೆಯ ಮೂಲಕ ಭಕ್ತ ಸಮೂಹ ಅವರನ್ನು ಸ್ವಾಗತಿಸಿ ಕರೆತಂದರು.

Related posts

ಮೇ. 20 ರಂದು ವಿದ್ಯುತ್ ವ್ಯತ್ಯಯ

eNEWS LAND Team

ಅಣ್ಣಿಗೇರಿ: ವಸತಿ ಯೋಜನೆಗಳಿಗೆ ಅರ್ಜಿ ಅಹ್ವಾನ

eNEWS LAND Team

ವಿಶ್ವ ಪ್ರೀಮಿಯರ್ 10K RUN ಗೆ ಚಾಲನೆ ನೀಡಿದ: ಸಿಎಂ ಬೊಮ್ಮಾಯಿ

eNEWS LAND Team