30 C
Hubli
ಮಾರ್ಚ್ 21, 2023
eNews Land
ಕೃಷಿ ಸಣ್ಣ ಸುದ್ದಿ

ಕೇವಲ 3ದಿನದ ಹೋರಿ ಕರು ಬಿಟ್ಟು ಅಗಲಿದ ಗೋ ಮಾತೆ

Listen to this article

ಇಎನ್ಎಲ್ ಧಾರವಾಡ: ಹುಬ್ಬಳ್ಳಿ ತಾಲೂಕಿನ ರಾಮಾಪೂರ ಗ್ರಾಮದ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಇವರ ಮನೆಯ ಗೋಮಾತೆ ಕರುವಿಗೆ ಜನ್ಮ ನೀಡಿದ ಕೇವಲ 3ದಿನದಲ್ಲಿ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.

ನಮ್ಮ ಆಕಳು ಆನೆ ಥರ ಇತ್ತು. ಏಕಾಏಕಿ ಏನಾಯಿತೊ ತಿಳಿಯುತ್ತಿಲ್ಲ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ನಮ್ಮ ಕುಟುಂಬದ ಪಾಲಿಗೆ ಎತ್ತು ಹಾಗೂ ಆಕಳು ಎರಡು ಪಾತ್ರ ನಿರ್ವಹಿಸಿದ ಗೋಮಾತೆ, ಎಲ್ಲ ರೀತಿಯ ಕೃಷಿಯಲ್ಲಿ ತೊಡಗಿ ಸಹಾಯ ಮಾಡುತ್ತಿತ್ತು. ಆದರೆ ಈಗ ಅವೆಲ್ಲ ಕನಸು ಎಂಬಂತಾಗಿದೆ . ಅದೆಲ್ಲ ನೆನಪು ಮಾತ್ರ ಎಂದು ಕಣ್ಣೀರಿಟ್ಟ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಕಣ್ಣೀರು ಹಾಕಿದರು.

Related posts

ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

eNEWS LAND Team

ಅತಿವೃಷ್ಟಿ ಮಳೆಗೆ ಹಾನಿಯಾದ ಬೆಳೆ ಹಾಗೂ ಮನೆ

eNEWS LAND Team

ಮೂವರು ಶ್ರೀಗಳಿಂದ ಭೂಮಿ ತಾಯಿಗೆ ಚರಗ !!

eNEWS LAND Team