27 C
Hubli
ಏಪ್ರಿಲ್ 20, 2024
eNews Land
ಸಣ್ಣ ಸುದ್ದಿ

ಬಸವ ಸಮಿತಿ ಅಂಬೇಡ್ಕರ ವಸತಿ ಯೋಜನೆ ವರ್ಕ್ ಆರ್ಡರ ವಿತರಣೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತಿ ವತಿಯಿಂದ ಸರ್ಕಾರದಿಂದ ಬಿಡುಗಡೆಯಾದ ಬಸವ ವಸತಿ, ಅಂಬೇಡ್ಕರ ವಸತಿ ಯೋಜನೆ, ಫಲಾನುಭವಿಗಳಿಗೆ ವರ್ಕ್ ಆರ್ಡರ ವಿತರಣೆ ಮಾಡಲಾಯಿತು.

ಇದನ್ನು ಓದಿ:ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

ಈ ವೇಳೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಓ ಡಿ.ಎನ್.ಸವದಿ ಮಾಜಿ ಉಪಾಧ್ಯಕ್ಷ ಸಂಜೀವರಡ್ಡಿ ಬಾಲರಡ್ಡಿ, ಸದಸ್ಯರಾದ ಮಂಜು ಚಂದ್ರಣ್ಣವರ, ಬಸವರಾಜ ಇಮ್ಮಡಿ, ಗುರುಬಸಪ್ಪ,
ಶಂಕ್ರಪ್ಪ ಗುಲಗಂಜಿ, ಸಿದ್ದಪ್ಪ ಮಡಿವಾಳರ, ಈರಣ್ಣ ಶಿರೂರು, ಬಸಪ್ಪ ಚಂದರಗಿ, ರಾಮಣ್ಣ ಕೊಳಲ, ಶೇಖರಗೌಡ ಪಾಟೀಲ, ಬಸಪ್ಪ ಮುನಿಯಪ್ಪ ಸೇರಿದಂತೆ ಉಪಸ್ಥಿತರಿದ್ದರು.

 

Related posts

Journalism school started in the name of Dr.Vijaya Sankeshwar

eNEWS LAND Team

The bus left the road near Amminabhavi and slid into the ditch!!!

eNEWS LAND Team

ನೇರ ಸಂದರ್ಶನ: ಇನ್ನೊವಾಸೋರ್ಸ್ ಸರ್ವಿಸ್ ಪ್ರೈ.ಲಿ

eNEWS LAND Team