35 C
Hubli
ಮಾರ್ಚ್ 28, 2023
eNews Land
ಫೋಟೊ ಗ್ಯಾಲರಿ

ʻಕನ್ನಡಕ್ಕಾಗಿ ನಾವುʼ ಹಾಗೂ ʻಪರ್ವʼ ನಾಟಕಕ್ಕೆ ಚಾಲನೆ

Listen to this article

ಮೈಸೂರು : ೬೬ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ʻಕನ್ನಡಕ್ಕಾಗಿ ನಾವುʼ ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಡಾ.ಎಸ್‌.ಎಲ್‌. ಬೈರಪ್ಪ ಅವರ ಕಾದಂಭರಿ ಆಧಾರಿತ ʻಪರ್ವʼ ನಾಟಕಕ್ಕೆ ಸಚಿವರು ಚಾಲನೆ ನೀಡಿ ನಾಟಕ ವೀಕ್ಷಣೆ ಮಾಡಿದರು.

Related posts

ಹುಬ್ಬಳ್ಳಿ ಕಿಮ್ಸ್ ಕಿರಿಯ ವೈದ್ಯರ ಪ್ರತಿಭಟನೆ

eNEWS LAND Team

ವಿಧಾನಸೌಧಕ್ಕೆ ವಿದ್ಯುದಲಂಕಾರ

eNEWS LAND Team

ನೇತಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕನಕ ಜಯಂತಿ

eNEWS LAND Team