ಇಎನ್ಎಲ್ ಹುಬ್ಬಳ್ಳಿ: ಬೆಂಬಲ ಬೆಲೆಯಡಿ ಕಡಲೆ ಕೇಂದ್ರ ತೆರೆಯಲು ಸಹಕರಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸನ್ಮಾನಿಸಿದ ಹು-ಧಾ ಮಹಾನಗರ ಬಿಜೆಪಿ ರೈತ ಮೂರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೂರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಜಾಬಿನ ಮಂಜುನಾಥ ನೀರಲಕಟ್ಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಕುಲಕರ್ಣಿ ಇತರರಿದ್ದರು.
next post