” ಸಮಯದ ಆಟಕ್ಕೆ ಕೈ ಗೊಂಬೆ ನಾವು ಸಮಯ ಸಲ ಇದ್ದಾಗ ನಾವು ಸಲ ಇರೋಲ್ಲ , ನಾವು ಸರಿ ಇದ್ದಾಗ ಸಮಯ ಸರಿ ಇರೋಲ್ಲ , ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ ”
ಪುನೀತನೆಂಬ ಸಹೃದಯನ ದೇಹದಲ್ಲಡಗಿದ್ದ ಹೃದಯಕ್ಕೇನು ಅವಸರವಿತ್ತು . ಕಂಪಿಸಬೇಕಿತ್ತು ಹೃದಯ ತುಸು ಮೆಲ್ಲನೆ ಮತ್ತೊಂದು ಅವಕಾಶ ನೀಡಬೇಕಿತ್ತು … ನಾ ಕಂಡ ಶ್ರೇಷ್ಟ ನಟ …. ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ …
ಕೆಲವು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ … ಸಂಬಂಧವಿಲ್ಲದಿದ್ದರು …
ದಿನವು ವ್ಯಾಯಾಮ ಮಾಡಬೇಕು,ಅದನ್ನ ತಿನ್ನಬೇಕು, ಇದನ್ನ ತಿನ್ನಬಾರದು ಅಷ್ಟು ನೀರು ಕುಡಿಯಬೇಕು, ಇಷ್ಟು ಕುಡಿಯಬಾರದು,ಅನ್ನೋದೆಲ್ಲ ಕೇವಲ ಮನುಷ್ಯನ ಒಂದು ಲೆಕ್ಕಾಚಾರವಷ್ಟೇ ಭಗವಂತನ ಲೆಕ್ಕಾಚಾರ ಬೇರೆಯೇ ಇರುತ್ತೆ, ಎಷ್ಟೇ ಹಣವಿರಲಿ, ಏನೇ ಇರಲಿ,
ನೀರ ಮೇಲಿನ ಗುಳ್ಳೆ
ಎಲ್ಲಾ ಭಗವಂತನ ಇಚ್ಛೆ 🙏