27.5 C
Hubli
ಏಪ್ರಿಲ್ 19, 2024
eNews Land
ಸಿನೆಮಾ ಸುದ್ದಿ

ಜೀವನ ನೀರ ಮೇಲಿನ ಗುಳ್ಳೆ ! ಎಲ್ಲಾ ಭಗವಂತನ ಇಚ್ಛೆ

 

” ಸಮಯದ ಆಟಕ್ಕೆ ಕೈ ಗೊಂಬೆ ನಾವು ಸಮಯ ಸಲ ಇದ್ದಾಗ ನಾವು ಸಲ ಇರೋಲ್ಲ , ನಾವು ಸರಿ ಇದ್ದಾಗ ಸಮಯ ಸರಿ ಇರೋಲ್ಲ , ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ ”

 

ಪುನೀತನೆಂಬ ಸಹೃದಯನ ದೇಹದಲ್ಲಡಗಿದ್ದ ಹೃದಯಕ್ಕೇನು ಅವಸರವಿತ್ತು . ಕಂಪಿಸಬೇಕಿತ್ತು ಹೃದಯ ತುಸು ಮೆಲ್ಲನೆ ಮತ್ತೊಂದು ಅವಕಾಶ ನೀಡಬೇಕಿತ್ತು … ನಾ ಕಂಡ ಶ್ರೇಷ್ಟ ನಟ …. ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ …

 

ಕೆಲವು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ … ಸಂಬಂಧವಿಲ್ಲದಿದ್ದರು …

 

ದಿನವು ವ್ಯಾಯಾಮ ಮಾಡಬೇಕು,ಅದನ್ನ ತಿನ್ನಬೇಕು, ಇದನ್ನ ತಿನ್ನಬಾರದು ಅಷ್ಟು ನೀರು ಕುಡಿಯಬೇಕು, ಇಷ್ಟು ಕುಡಿಯಬಾರದು,ಅನ್ನೋದೆಲ್ಲ ಕೇವಲ ಮನುಷ್ಯನ ಒಂದು ಲೆಕ್ಕಾಚಾರವಷ್ಟೇ ಭಗವಂತನ ಲೆಕ್ಕಾಚಾರ ಬೇರೆಯೇ ಇರುತ್ತೆ, ಎಷ್ಟೇ ಹಣವಿರಲಿ, ಏನೇ ಇರಲಿ,

ನೀರ ಮೇಲಿನ ಗುಳ್ಳೆ
ಎಲ್ಲಾ ಭಗವಂತನ ಇಚ್ಛೆ 🙏

Related posts

ಎಚ್.ಡಿ.ಕುಮಾರಸ್ವಾಮಿ ನೇತೃತ್ವಲ್ಲಿ ಅರಮನೆ ಶಂಕರ್ ಪರ ಮತಯಾಚನೆ: ಬಸವನಗುಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಚಾಲನೆ

eNEWS LAND Team

ಭೀಮಸೇನ ಜೋಶಿ ಅವರ ಜನ್ಮ ದಿನ ಅಂಗವಾಗಿ ಭೀಮಪಲಾಸ ಸಂಗೀತೋತ್ಸವ

eNEWS LAND Team

ಹುಬ್ಬಳ್ಳಿ : ಹಳೇ ವಿದ್ಯಾರ್ಥಿಗಳಿಂದ ಸ್ಮಶಾನ ಪಕ್ಕದ ಗೋಡೆಗೆ ಸುಣ್ಣ ಬಣ್ಣದ ರಂಗೋಲಿ!

eNEWS LAND Team