23.9 C
Hubli
ಏಪ್ರಿಲ್ 1, 2023
eNews Land
ಸುದ್ದಿ

ಒಂದು ಕಡೆ ಮಹಾ ಮೃತ್ಯುಂಜಯ ಜಪ, ಇನ್ನೊಂದೆಡೆ ಪ್ರತಿಭಟನೆ!! ಎಲ್ಲಾ “ನಮೋ” ಗಾಗಿ!

Listen to this article

ಇಎನ್ಎಲ್ ಧಾರವಾಡ: ಪಂಜಾಬ್’ನಲ್ಲಿ ಪ್ರಧಾನಿ ಮೋದಿ ಅವರ ಭದ್ರತಾ ಲೋಪ ಹಿನ್ನೆಲೆಯಲ್ಲಿ ಮೋದಿ ಅವರ ಆಯುರಾರೋಗ್ಯ ಹೆಚ್ಚಾಗಲೆಂದು ವಿಶೇಷ ಪೂಜೆ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಜಪ ನಡೆಯಿತು.

ಬಿಜೆಪಿ ಮಹಿಳಾ ಮೊರ್ಚಾದ ವತಿಯಿಂದ ಪ್ರಾರ್ಥನೆ ಮಾಡಲಾಯಿತು. ಮೋದಿ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಲಾಯಿತು.

ಇನ್ನೊಂದೆಡೆ ಧಾರವಾಡದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪಂಜಾಬ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

 

Related posts

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು

eNewsLand Team

ಕುಮಾರಸ್ವಾಮಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಿಎಂ ಬೊಮ್ಮಾಯಿ‌ ಹೀಗೆ ಹೇಳಿದ್ಯಾಕೆ!?

eNewsLand Team

ನೇಕಾರರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ದರ ಒದಗಿಸಲು ಕ್ರಮ: ಸಿಎಂ ಬೊಮ್ಮಾಯಿ

eNEWS LAND Team