ಇಎನ್ಎಲ್ ಗುಡಗೇರಿ: ಇಂದು ಗುಡಗೇರಿ ರೈತ ಬೆಳೆ ರಕ್ಷಕ ಸಂಘದವರು ಶಾಸಕರಾದ ಕುಸುಮಾವತಿ ಸಿ ಶಿವಳ್ಳಿಯವರನ್ನು ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆದಂತಹ ಮೆಣಶಿನಕಾಯಿ ಬೆಳೆಯನ್ನು ವೀಕ್ಷಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ವೆಂಕನಗೌಡ್ರ ಪೊಲೀಸಪಾಟೀಲ,ದಯಾನಂದ ಕುಂದುರು, ರವಿರಾಜ ಬಸ್ತಿ,ದೃತಿ ಸಾಲ್ಮನಿ,ಸುರೇಶ ಗಂಗಾಯಿ,ವಿನಾಯಕ ಮನ್ನಾಳಕೆರಿ ಗಂಗಾಧರ ಬಾರಕೇರ,ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.