ಇಎನ್ಎಲ್ ಕುಂದಗೋಳ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಜ್ಞಾವಂತರ ಚುನಾವಣೆ ಇದಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಶಿಕ್ಷಕರಲ್ಲಿ ಇದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಇದನ್ನು ಓದಿ:ರೈಲಿನಲ್ಲಿ ₹ 4.72ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಈ ಸಂದರ್ಭದಲ್ಲಿ ಅರವಿಂದ ಕಟಗಿ, ಸುರೇಶ್ ಗಂಗಾಯಿ, ಲಕ್ಷ್ಮಣ ಚುಳಕಿ, ದ್ರಾಕ್ಷಾಯಿಣಿ ಕೊಪ್ಪದ, ಖಾದರಸಾಬ ದಾದಿಮನಿ, ಗುರು ಚಲವಾದಿ, ಬಸವರಾಜ ಶಿರಸಂಗಿ, ಶಂಕ್ರಪ್ಪ ಹಡಪದ, ಬಸವರಾಜ ಹರವಿ, ಈರಪ್ಪ ನಾಗಣ್ಣವರ, ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ. ಅಂಗಡಿ, ಎಸ್.ಜಿ. ವಿಭೂತಿ, ಎನ್.ಎಸ್.ಕುಸುಗಲ್ ಹಾಗೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರವಿಂದ ಕಟಗಿ, ಸುರೇಶ್ ಗಂಗಾಯಿ, ಲಕ್ಷ್ಮಣ ಚುಳಕಿ, ದ್ರಾಕ್ಷಾಯಿಣಿ ಕೊಪ್ಪದ, ಖಾದರಸಾಬ ದಾದಿಮನಿ, ಗುರು ಚಲವಾದಿ, ಬಸವರಾಜ ಶಿರಸಂಗಿ, ಶಂಕ್ರಪ್ಪ ಹಡಪದ, ಬಸವರಾಜ ಹರವಿ, ಈರಪ್ಪ ನಾಗಣ್ಣವರ, ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ. ಅಂಗಡಿ, ಎಸ್.ಜಿ. ವಿಭೂತಿ, ಎನ್.ಎಸ್.ಕುಸುಗಲ್ ಹಾಗೂ ಉಪಸ್ಥಿತರಿದ್ದರು.