ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಬೆಂಡಿಗೇರಿ ವಾಣಿಜ್ಯ ಸಂಕೀರ್ಣದಲ್ಲಿ ವಾಯುಪುತ್ರ ಫಿಟ್ನೆಸ್ ಸೆಂಟರ್ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಿದರು.
ಮಿಸ್ಟರ್ ಇಂಡಿಯಾ ದೇಹದಾರ್ಢ್ಯ 2021ರಲ್ಲಿ ಭಾವಹಿಸಿದ ಸಂದೀಪ ನವಲೆಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಾಸೋಹಮಠದ ಶಿವಕುಮಾರ ಶ್ರೀಗಳು, ,ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಶಿವಾನಂದ ಹೊಸಳ್ಳಿ, ಎಸ್.ಕೆ.ಹಿರೇಮಠ, ಬಸವರಾಜ ಯಳವತ್ತಿ, ಶಿವಾನಂದ ಮಾದನ್ನವರ, ಯು.ಬಿ.ಬಿಲ್ಲದಣ್ಣವರ, ನೀತಿನ್ ಗಾಣಗೇರ, ನಾಗೇಶ ಬೆಟಗೇರಿ, ಲೋಕೇಶ ಮಲ್ಲಿಗವಾಡ, ಶಿವರಾಜ ಬಿಲ್ಲದಣ್ಣವರ, ಉಪಸ್ಥಿತರಿದ್ದರು.
previous post