33 C
Hubli
ಏಪ್ರಿಲ್ 18, 2024
eNews Land
ಸುದ್ದಿ

ವರ್ಷದ ಪ್ರತಿಭಟನೆ ಸುಖಾಂತ್ಯ: ಪಂಜಾಬ್ ಮನೆಯೆಡೆಗೆ ರೈತರು! ಭರ್ಜರಿ ಸಂಭ್ರಮ ನೋಡಿ

ಇಎನ್ಎಲ್ ಡೆಸ್ಕ್

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಂಡಿದೆ.

ಶನಿವಾರ ನಸುಕಿಂದಲೇ ರೈತರು ದೆಹಲಿ ಹೊರ ವಲಯದ ಸಿಂಘು, ಟಿಕ್ರಿ, ಘಾಜಿಪುರ ಗಡಿಯಿಂದ ತೆರಳುತ್ತಿದ್ದಾರೆ. ಅದರ ವಿಡಿಯೊ, ಫೋಟೊಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ರೈತರು ತಮ್ಮ ತಮ್ಮ ಪ್ರತಿಭಟನಾ ಟೆಂಟುಗಳನ್ನು ಬಿಚ್ಚುತ್ತಿರುವುದು, ಸಂಭ್ರಮಾಚರಣೆ ನಡೆಸುತ್ತಿರುವ ಫೋಟೋ ಗಮನ ಸೆಳೆಯುತ್ತಿವೆ.

 

 

ಪಂಜಾಬ್ ಹರಿಯಾಣದ ಶಂಭು ಗಡಿ ಭಾಗಕ್ಕೆ ರೈತರು ವಾಪಸ್ ಬರುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಗೈಯಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

Related posts

RUNNING OF SUMMER SPECIAL TRAIN BETWEEN SECUNDERABAD AND ARSIKERE

eNewsLand Team

ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

eNEWS LAND Team

ಅಧಿಕಾರಿಗಳ ನಡೆ, ಶಾಲೆ ಕಡೆ

eNEWS LAND Team